ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು : ಸಾವಿನಲ್ಲೂ ಸಾರ್ಥಕತೆ ಮೆರೆದ ಮಲೆನಾಡಿನ ಮಗಳು
Team Udayavani, Oct 29, 2022, 10:52 PM IST
ಮೂಡಿಗೆರೆ : ಬೆಥನಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎಂಬ ಬಾಲಕಿ ಸಂಜೆ 7.30 ರ ಸಮಯದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಬಾಲಕಿಯ ಪೋಷಕರು ಆಕೆಯ ಎರಡೂ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು ಹೆಮ್ಮೆಯ ವಿಷಯ. ನಿಮಗಿದೋ ಕೋಟಿ ನಮನಗಳು.
ಹಾಸನದ ಮೆಡಿಕಲ್ ಕಾಲೇಜಿನ ಕಣ್ಣಿನ ವಿಭಾಗದ ವೈದ್ಯರ ತಂಡ ಈಗ ಮೂಡಿಗೆರೆಗೆ ಭೇಟಿ ನೀಡಿ ಕಣ್ಣುಗಳನ್ನು ತೆಗೆದು ಕೊಂಡೊಯ್ಯಲಿದ್ದಾರೆ ಬಳಿಕ ಮೃತದೇಹವನ್ನು ಅವರ ಸ್ವಂತಃ ಊರಾದ ಮಹಾರಾಷ್ಟ್ರಕ್ಕೆ ಕೊಂಡೊಯ್ಯಲಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಬ್ರಾಡ್ಕಾಸ್ಟ್ ಸಂಸ್ಥೆ ಬಿಬಿಸಿ ವಿರುದ್ಧ ಬೃಹತ್ ಪ್ರತಿಭಟನೆ