ಕೋವಿಡ್ ಎಫೆಕ್ಟ್ : ಸರಳ ವಿವಾಹ
Team Udayavani, Apr 22, 2020, 7:05 PM IST
ಮೂಡಿಗೆರೆ: ಆನೆದಿಬ್ಬ ಗ್ರಾಮದ ವೈಶಾಲಿ ಹಾಗೂ ಶೃಂಗೇರಿಯ ಕಿಗ್ಗಾದ ಅರವಿಂದ್ ಅವರ ವಿವಾಹ ಗೋಣಿಬೀಡಿನ ಹನುಮಂತ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.
ಮೂಡಿಗೆರೆ: ತಾಲೂಕಿನ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಆನೆದಿಬ್ಬ ಗ್ರಾಮದ ವೈಶಾಲಿ ಹಾಗೂ ಶೃಂಗೇರಿಯ ಕಿಗ್ಗಾದ ಅರವಿಂದ್ ಅವರ ವಿವಾಹ ಇಲ್ಲಿನ ಗೋಣಿಬೀಡು ಹನುಮಂತ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.
ವಿವಾಹವನ್ನು ಜನ್ನಾಪುರದ ವರ್ತಕರ ಭವನದಲ್ಲಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮದುವೆಯನ್ನು ಸರಳವಾಗಿ ಆಚರಣೆ ಮಾಡುವದು ಸೂಕ್ತ ಎನ್ನುವ ಹಿರಿಯ ಅಭಿಪ್ರಾಯದಂತೆ ಸೋಮವಾರ ಸರಳವಾಗಿ ನಡೆಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಜನಾರ್ಧನ ಹೆಬ್ಟಾರ್ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.
ದೇವಾಲಯದ ಸಮಿತಿ ಅಧ್ಯಕ್ಷ ಕೆ.ಟಿ. ಜಗದೀಶ್, ಪದಾ ಧಿಕಾರಿ ವಿ.ಕೆ. ಶಿವೇಗೌಡ ಹಾಗೂ ವಧು-ವರರ ಕುಟುಂಬದ ಕೆಲವೇ ಸದಸ್ಯರು ಮಾತ್ರ
ಕಾರ್ಯಕ್ರಮದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ