ಈಶ್ವರಮಂಗಲ: ಹಸಿರುವಾಣಿ ಸಮರ್ಪಣೆ
Team Udayavani, Feb 23, 2017, 3:49 PM IST
ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಅಂಗವಾಗಿ ಭಕ್ತರು ಮೆರವಣಿಗೆ ಮೂಲಕ ಹಸಿರುವಾಣಿಯನ್ನು ಸಲ್ಲಿಸಿದರು.
ನೂಜಿಬೈಲು, ಪೆರ್ನಾಜೆ, ಸಾಂತ್ಯ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ನಾಳ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತ್ತಡ್ಕ ಮುಂತಾದ ಕಡೆಯಿಂದ ಬಂದ ಹಸಿರು ವಾಣಿಯನ್ನು ಗ್ರಾಮ ಪಂಚಾಯತ್ ಬಳಿ ಸೇರಿಸಿ, ಆಲ್ಲಿಂದ ಚೆಂಡೆ, ವಾದ್ಯಘೋಷಗಳೊಂದಿಗೆ ಪುತ್ತೂರು ನ್ಯಾಯವಾದಿ ಕರುಣಾಕರ ರೈ ಕರ್ನೂರುಗುತ್ತು ಹಸಿರುವಾಣಿ ಮೆರವಣಿಗೆಗೆ ಚಾಲನೆ ಶುಭ ಹಾರೈಸಿದರು. ಹಸುರುವಾಣಿಯ ಭವ್ಯ ಮೆರವಣಿಗೆಯ ಅನಂತರ ದೇವಳದಲ್ಲಿ ಪ್ರಧಾನ ಅರ್ಚಕ ರವೀಂದ್ರ ಮಣಿಲತ್ತಾಯ ಅವರು ಉಗ್ರಾಣ ಮುಹೂರ್ತ, ದುರ್ಗಾಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ
Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ
Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ
ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ
ಉತ್ತರಾಧಿಕಾರಿ ಆಯ್ಕೆ ಟ್ರಸ್ಟ್-ಹಿರಿಯರ ಹೊಣೆ: ಮಾದಾರ ಚನ್ನಯ್ಯ ಶ್ರೀ