ಮಾದರಿ ವಿದ್ಯುತ್‌ ಗ್ರಾಮ ಬಡಗುಳಿಪಾಡಿ


Team Udayavani, Aug 6, 2017, 6:05 AM IST

0308baj.jpg

ರಾಜ್ಯ ಸರಕಾರದ ನಿರಂತರ ವಿದ್ಯುತ್‌ ಪೂರೈಕೆಯ ಮಹತ್ವಾಕಾಂಕ್ಷಿ ಯೋಜನೆಯ ಮಾದರಿ ವಿದ್ಯುತ್‌ ಗ್ರಾಮಗಳಲ್ಲಿ ಬಡಗುಳಿಪಾಡಿ ಗ್ರಾಮ ಒಂದು. ಇದು ವಿದ್ಯುತ್‌ ಅಡಚಣೆ ರಹಿತ ಗ್ರಾಮವಾಗಿ ಮೂಡಿಬರಲಿದೆ. ಮಂಗಳೂರು ಉತ್ತರ  ವಿಧಾನಸಭಾ ಕ್ಷೇತ್ರದ ಗಂಜಿಮಠ ಗ್ರಾಮ ಪಂಚಾಯತ್‌ವ್ಯಾಪ್ತಿಯ ಈ ಗ್ರಾಮ ಮೆಸ್ಕಾಂ ಕೈಕಂಬ ಶಾಖೆಗೆ ಸೇರಿದೆ.

ಬಡಗುಳಿಪಾಡಿ ಗ್ರಾಮ
1,981.47  ಹೆಕ್ಟೇರ್‌ ವಿಸ್ತೀರ್ಣ, 12,475 ಜನಸಂಖ್ಯೆ, (ಗಂಡಸರು -6,092, ಹೆಂಗಸರು-6,383), ಪರಿಶಿಷ್ಟ ಜಾತಿ-253, ಪ.ಪಂಗಡ -260, ಅಲ್ಪಸಂಖ್ಯಾಕರು 2,253 ಒಟ್ಟು ಸೇರಿ 2,300 ಕುಟುಂಬಗಳು ಹಾಗೂ ಮನೆಗಳು (ಆರ್‌ಸಿಸಿ 1,575, ಹೆಂಚಿನ ಮನೆ 725), 11 ಗ್ರಾ.ಪಂ. ಸದಸ್ಯರು, 235 ಅಂಗಡಿಗಳು, 2 ದೇವಸ್ಥಾನಗಳು, 2 ಮಸೀದಿಗಳು, 7 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 8 ಅಂಗನವಾಡಿಗಳು ಇದ್ದು, ಪಂಚಾಯತ್‌ನಿಂದ ನೀರಾವರಿ ಸರಬರಾಜಿಗೆ 8 ಪಂಪುಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 250 ದಾರಿದೀಪಗಳಿವೆ. 4 ಕಾರ್ಖಾನೆಗಳಿವೆ.

ಗ್ರಾಮದ ಹಳ್ಳಿಗಳ ಹೆಸರು
ಗಾಂಧಿನಗರ, ಮಡಿ, ಒಡೂxರು, ಮಳಲಿ ಕ್ರಾಸ್‌, ಸೂರಲ್ಪಾಡಿ, ಅಸ್ರರ್‌ ನಗರ.

ಯಾವುದು ಇನ್ನೂ ಆಗಬೇಕು
ರಾಜ್‌ ಅಕಾಡೆಮಿ ಶಾಲೆಯ ಬಳಿ  ಹೊಸ ವಿದ್ಯುತ್‌ ಪರಿವರ್ತಕ, ಉರ್ದು ಶಾಲೆಯ ಬಳಿ ವಿದ್ಯುತ್‌ ಪರಿವರ್ತಕದ ತಂತಿ ಬದಲಾವಣೆ, ಸಾಧೂರು-ಪಟ್ಲ ಲಿಂಕ್‌ ಲೈನ್‌ ಅಳವಡಿಸುವುದು. ಬೀದಿದೀಪಗಳಿಗೆ ಮೀಟರ್‌ ಮತ್ತು ಟೈಮರ್‌ ಸ್ವಿಚ್‌ ಅಳವಡಿಕೆ ಆಗಬೇಕಾಗಿದೆ. ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ.

ಗ್ರಾಮಸ್ಥರ ಬೇಡಿಕೆ
ಶಾಂತಿನಗರದಲ್ಲಿ ಹೊಸ ವಿದ್ಯುತ್‌ ಪರಿವರ್ತಕ ಹಾಕಬೇಕು. ನಾರಳದಲ್ಲಿರುವ ಪಂಪ್‌ ಹೌಸ್‌ ಪ್ರದೇಶದಲ್ಲಿ ವಿದ್ಯುತ್‌ ತೊಂದರೆಯಿಂದಾಗಿ ಕುಡಿಯುವ ನೀರಿನ ಸರಬರಾಜಿಗೆ ಅಡಚಣೆಯಾಗಿದೆ. ಇಲ್ಲಿ ವಿದ್ಯುತ್‌ ಪರಿವರ್ತಕ ಬೇಕು.

ಚಿರತೆ ಕಾಣಿಸಿಕೊಂಡಿದೆ
ಮಟ್ಟಿಯಲ್ಲಿ ತಂತಿಗಳು ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿವೆ. ನಡುವೆ ವಿದ್ಯುತ್‌ ಕಂಬ ಹಾಕಬೇಕಾಗಿದೆ. ಮಟ್ಟಿ ಪಡೀಲು ರಸ್ತೆ ಹಾಗೂ ಬಲಿಪಗುರಿ ಕಾಂಕ್ರೀಟೀಕರಣಗೊಂಡ ರಸ್ತೆಗೆ ದಾರಿ ದೀಪ ಇಲ್ಲ. ಇದು ನಿರ್ಜನ ಪ್ರದೇಶವಾಗಿದ್ದು, ಚಿರತೆ ಕಾಣಿಸಿಕೊಂಡಿರುವ ಸಂದರ್ಭಗಳಿವೆ. ಹಾಗಾಗಿ, ದಾರಿದೀಪದ ವ್ಯವಸ್ಥೆ ಆಗಬೇಕು.

– ದೇವಿದಾಸ್‌ ಪ್ರಭು, 
ಮಟ್ಟಿ, ಪಡೀಲ್‌ ನಿವಾಸಿ

– ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.