ಪಿಲಿಕುಳ: ನಿಸರ್ಗಧಾಮದ ಒಳಗಡೆ ಓಡಾಡಲು ಬಸ್ ವ್ಯವಸ್ಥೆ
Team Udayavani, May 2, 2017, 4:53 PM IST
ಮಹಾನಗರ: ಪಿಲಿಕುಳ ನಿಸರ್ಗಧಾಮ ವೀಕ್ಷಣೆಗೆ ಹೋಗುವ ಜನರಿಗೆ ನಿಸರ್ಗಧಾಮದ ಒಳಗಡೆ ಓಡಾಡಲು ಅನುಕೂಲವಾಗುವಂತೆ ಮಿನಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮೇ 1 ರಂದು ಇದಕ್ಕೆ ಚಾಲನೆ ನೀಡಲಾಗಿದೆ.
ನಿಸರ್ಗಧಾಮಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸಿಗುವ ಟಿ.ಬಿ. ಸ್ಯಾನಿಟೋರಿಯಂ ಬಳಿಯಿಂದ ಈ ಮಿನಿ ಬಸ್ಸು ಹೊರಡುತ್ತದೆ ಮತ್ತು ವಾಪಸ್ ಇಲ್ಲಿಗೆ ತಲುಪಿಸುತ್ತದೆ. ವನ್ಯ ಜೀವಿ ಉದ್ಯಾನ, ಗುತ್ತುಮನೆ, ವಾಟರ್ ಪಾರ್ಕ್ ಮತ್ತಿತರ ಕಡೆಗಳಿಗೆ ಪ್ರವಾಸಿಗರನ್ನು ಸಾಗಿಸಲಿದೆ. 20 ರೂ. ಪಾವತಿಸಿ ಟಿಕೆಟ್ ಖರೀದಿಸಿದರೆ ಇಡೀ ನಿಸರ್ಗಧಾಮ ಸುತ್ತಾಡ ಬಹುದಾಗಿದೆ.
ಉದ್ಘಾಟನೆ: ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿ. ಅವರು ಬಸ್ ಸಾರಿಗೆ ವ್ಯವಸ್ಥೆಯನ್ನು ಉದ್ಘಾಟಿಸಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್, ಅರ್ಬನ್ ಇಕೊ ಪಾರ್ಕ್ನ ಯೋಜನಾ ಸಮನ್ವಯ ಅಧಿಕಾರಿ ಮಹಮದ್ ಬ್ಯಾರಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ