ಕಡಿದಲ್ಲಿಂದಲೇ ಮೂಡಿದ ಬಾಳೆಗೊನೆ!
Team Udayavani, Jun 20, 2018, 3:25 AM IST
ಸುಬ್ರಹ್ಮಣ್ಯ: ಹರಿಹರ ಪಳ್ಳತ್ತಡ್ಕ ಗ್ರಾಮದ ಮಲ್ಲಾರ ನಿವಾಸಿ ಲವ ಮಲ್ಲಾರ ಎಂಬವರ ತೋಟದಲ್ಲಿ ಕಡಿದ ಬಾಳೆ ಗಿಡ ಮತ್ತೆ ಬಾಳೆ ಗೊನೆ ಹಾಕಿರುವುದು ಮಂಗಳವಾರ ಗೋಚರಿಸಿದೆ. ತಮ್ಮ ಕೃಷಿ ತೋಟದಲ್ಲಿ ಬಾಳೆಗಿಡಗಳಿಗೆ ರೋಗ ಕಂಡು ಬಂದ ಹಿನ್ನಲೆಯಲ್ಲಿ ಇತ್ತೀಚೆಗೆ ಬಾಳೆಗಿಡಗಳನ್ನು ಕತ್ತಸಿದ್ದರು. ಮಂಗಳವಾರ ಬೆಳಗ್ಗೆ ತೋಟಕ್ಕೆ ತೆರಳಿದ್ದ ವೇಳೆ ಕೆಲ ದಿನಗಳ ಹಿಂದೆ ಕತ್ತರಿಸಿದ ಬಾಳೆಗಿಡದ ದಿಂಡಿನಿಂದ ಬಾಳೆ ಮತ್ತೆ ಹೂಬಿಟ್ಟು ಗೊನೆ ಹಾಕಿದ್ದು, ಸಣ್ಣ ಗಾತ್ರದ ಗೊನೆ ಗೋಚರಿಸಿದೆ. ಗೊನೆಯಲ್ಲಿ ಏಳೆಂಟು ಬಾಳೆ ಕಾಯಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು