ಉಳುಮೆ ಮಾಡಿ ಗಮನ ಸೆಳೆದ ವಚನಾನಂದ ಶ್ರೀ
Team Udayavani, Jul 29, 2022, 7:03 PM IST
ದಾವಣಗೆರೆ: ಹರಿಹರದ ವೀರಶೈವಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ, ಶ್ವಾಸಗುರು ಶ್ರೀ ವಚನಾನಂದಸ್ವಾಮೀಜಿ ಉಳುಮೆ ಮಾಡುವ ಮೂಲಕಗಮನ ಸೆಳೆದರು.ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಎಸ್ಸೆಸ್ಸೆಲ್ಸಿಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚುಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿಪಾಲ್ಗೊಂಡು ಹರಿಹರದ ಪೀಠಕ್ಕೆ ವಾಪಸ್ಆಗುತ್ತಿರುವ ಸಂದರ್ಭದಲ್ಲಿ ಚಳಗೇರಿಸಮೀಪ ಮೆಕ್ಕೆಜೋಳದ ಹೊಲದಲ್ಲಿರೈತರು ಬಳಗುಂಟೆ (ಬಳಸಾಲು)ಮಾಡುತ್ತಿರುವುದನ್ನು ಕಂಡೊಡನೆ ಕಾರಿನಿಂದಇಳಿದ ಶ್ರೀಗಳು, ಹೊಲಕ್ಕೆ ಹೋಗಿ ರೈತರ ಬಳಿಸಮಾಲೋಚನೆ ನಡೆಸಿದರು.
ನಂತರ ಕೆಲ ಕಾಲಬಳಗುಂಟೆ ಹೊಡೆಯುವ ಮೂಲಕ ಅಚ್ಚರಿಮೂಡಿಸಿದರು. ಈ ಮೂಲಕ ಪ್ರಮುಖವಾಗಿಕೃಷಿಯನ್ನೇ ಅವಲಂಬಿಸಿರುವ ವೀರಶೈವಪಂಚಮಸಾಲಿ ಸಮಾಜದ ಗುರುಗಳುಕೃಷಿ ಚಟುವಟಿಕೆಯನ್ನೂ ಮಾಡಬಲ್ಲರುಎಂಬುದಕ್ಕೆ ಸಾಕ್ಷಿಯಾದರು.ಯಾರಾದರೂ ನಿಮಗೆ ನೆಮ್ಮದಿ ಎಲ್ಲಿಸಿಗುತ್ತೆ ಅಂತೇನಾದರೂ ಕೇಳಿದರೆ ಅದಕ್ಕೆಉತ್ತರವಾಗಿ ನಾವು ಕೃಷಿ ಚಟುವಟಿಕೆಯಲ್ಲಿ,ಭೂಮಿ ಉಳುಮೆ ಮಾಡುವುದರಲ್ಲಿಎನ್ನುತ್ತೇವೆ.
ಏಕೆಂದರೆ ಅದು ಪ್ರತಿಯೊಬ್ಬನೇಗಿಲಯೋಗಿಯ ಹುಟ್ಟು ಗುಣ. ಕೃಷಿಎಂಬುದು ನಮ್ಮ ಡಿಎನ್ಎಯಲ್ಲಿ ಬೆರೆತುಹೋಗಿದೆ. ಮಣ್ಣು ನಮ್ಮ ಕರ್ಮಭೂಮಿ.ಭೂತಾಯಿಯೇ ನಮ್ಮ ದೇವರು ಎಂದುವಚನಾನಂದ ಸ್ವಾಮೀಜಿ ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ