96 ಜನ ನೇತ್ರದಾನ ವಾಗ್ಧಾನ-129 ಜನರಿಂದ ರಕ್ತದಾನ
ಶಿಬಿರವನ್ನು ಸ್ಥಳೀಯ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟಿಸಿದರು.
Team Udayavani, Jan 13, 2022, 6:15 PM IST
ನರಗುಂದ: ಪಟ್ಟಣದ ಕರ್ನಾಟಕ ಕೇಸರಿ ದಿ.ಜಗನ್ನಾಥರಾವ್ ಜೋಶಿ ಸ್ಮಾರಕದ ಜಗನ್ನಾಥ ಭವನದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ 96 ಜನರು ನೇತ್ರದಾನ ಮಾಡಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ಕೇಶವ ರಕ್ತ ಸಹಾಯತ ಕೇಂದ್ರ ಹಾಗೂ ಜಗನ್ನಾಥರಾವ ಜೋಶಿ ಸ್ಮಾರಕ ಪ್ರತಿಷ್ಠಾನ ಆಶ್ರಯದಲ್ಲಿ ರಕ್ತದಾನ ಹಾಗೂ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 129 ಜನರು ರಕ್ತದಾನ ಮಾಡುವ ಜೊತೆಗೆ 134 ಜನರು ರಕ್ತ ತಪಾಸಣೆ ಮಾಡಿಸಿಕೊಂಡಿದ್ದಲದೇ 96 ಜನರು ನೇತ್ರದಾನ ವಾಗ್ಧಾನ ಮಾಡಿ ಮಾನವೀಯತೆ ಮೆರೆದರು.
ಶಿಬಿರವನ್ನು ಸ್ಥಳೀಯ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಈಶ್ವರೀಯ ವಿವಿ ಸಂಚಾಲಕಿ ಬ್ರಹ್ಮಕುಮಾರಿ ಪ್ರಭಕ್ಕನವರು ಇದ್ದರು. ಡಾ| ಭಾರತಿ, ಡಾ| ಬಸವರಾಜ, ಸಿಬ್ಬಂದಿ ಶ್ರೀಧರ ಹಳಾಳ, ಚೇತನ, ವಿಠuಲ ಬೇವಿನಾಳ, ಫಕೀರೇಶ, ಕುಮಾರ ಮತ್ತು ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ವಿಠಲ ಕಾಪ್ಸೆ, ಸೋಮು ಹೊಂಗಲ, ಸಂಜೀವ ನಲವಡೆ, ವಿಶ್ವನಾಥ ದೇಶಪಾಂಡೆ, ಕೃಷ್ಣ ಮಹಾಲಿನಮನಿ, ಸಂಗಣ್ಣ ಕಳಸಾ, ಮಂಜು ಬೆಳಗಾವಿ, ಶಂಕರಗೌಡ ಪಾಟೀಲ, ಮೀನಾಜಿ ಜೋರಾಪೂರ, ಶೇಖರ ಪೂಜಾರ, ಉಮೇಶಗೌಡ ಖಂಡ ಪ್ಪಗೌಡ್ರ, ಸುಷ್ಮಾ ಹಡಗಲಿ, ಬಸವರಾಜ ಬೋವಿ, ಪ್ರವೀಣ ಯಳ್ಳೂರ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ