ಪಾನ್‌ವಾಲಾಗೆ ಕಾಯಂ ಗಿರಾಕಿ!


Team Udayavani, Feb 14, 2019, 11:24 AM IST

14-february-15.jpg

ಹಾವೇರಿ: ಈ ಪಾನ್‌ವಾಲಾಗೆ ಇವು ಕಾಯಂ ಗಿರಾಕಿಗಳು. ಹಾಗಂತ ಹಣ ಕೊಟ್ಟು ವಸ್ತುಗಳನ್ನು ಕೊಳ್ಳುವ ಗಿರಾಕಿಗಳಂತೂ ಅಲ್ಲವೇ ಅಲ್ಲ. ಹೆದರಿಸಿ-ಬೆದರಿಸಿ ಸಿಕ್ಕಿದ್ದನ್ನೆಲ್ಲ
ಕಸಿದುಕೊಂಡು ಒಯ್ಯುವುದೂ ಇಲ್ಲ.

ಈ ಗಿರಾಕಿಗಳು ಬೇರೆ ಯಾರೂ ಅಲ್ಲ ಮಂಗಗಳು(ಕಪಿಸೈನ್ಯ). ಹೌದು. ಮಂಗಗಳೆಂದರೆ ಎಲ್ಲೆಂದರಲ್ಲಿ ಜಿಗಿಯುತ್ತ, ಭಯ ಹುಟ್ಟಿಸುತ್ತ ಅಂಗಡಿ-ಮನೆಗಳಿಗೆ ನುಗ್ಗಿ ಸಿಕ್ಕಿದ್ದನ್ನು ಕಸಿದುಕೊಂಡು ಹೋಗುತ್ತವೆ. ಆದರೆ ಇಲ್ಲಿಯ ತಾಲೂಕು ಪಂಚಾಯತ್‌ ಕಚೇರಿ ಬಳಿ ಇರುವ ಮಾಲತೇಶ ಪಾನ್‌ ಅಂಗಡಿಗೆ ನಿತ್ಯ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬರುವ ಪರ್ಮೆಂಟ್‌ ಬರುವ ಗಿರಾಕಿಗಳಾಗಿವೆ. ಅಂಗಡಿ ತೆರೆಯುವ ಮುನ್ನವೇ ಬಂದು ಕುಳಿತುಕೊಳ್ಳುವ ಈ ಅತಿಥಿಗಳು, ಮಾಲಕ ಶಿವಾಜಿ ಹಂಚಿ ಬರುವುದನ್ನೇ ಕಾಯ್ದು
ಕುಳಿತಿರುತ್ತವೆ. ಅಂಗಡಿ ತೆರೆಯುವುದೇ ತಡ ಅಂಗಡಿಯಲ್ಲಿರುವ ವಿವಿಧ ಡಬ್ಬಿಗಳ ಮೇಲೆ
ಕುಳಿತುಕೊಳ್ಳುತ್ತವೆ. ಅಂಗಡಿ ಮಾಲಿಕ ತಿನ್ನಲು ಏನೂ ಕೊಡದಿದ್ದರೆ ಸುಮ್ಮನೆ ಕುಳಿತುಕೊಳ್ಳುವ ಈ ಕೆಂಪು ಕೋತಿಗಳು ಏನಾದರೆ ಕೊಟ್ಟರೆ ತಿನ್ನುತ್ತವೆ. ಇನ್ನು ಅಂಗಡಿಗೆ ಗ್ರಾಹಕರು ಏನಾದರೂ ಕೊಟ್ಟರೆ ಪ್ರೀತಿಯಿಂದ ಇಸಿದುಕೊಂಡು ತಿಂದು ಸುಮ್ಮನೆ ಹೋಗುತ್ತವೆ.

ಅಂಗಡಿ ಮಾಲೀಕ ಶಿವಾಜಿಗೆ ಈ ಕೋತಿಗಳೆಂದರೆ ತುಂಬಾ ಪ್ರೀತಿ. ಅವು ಅಂಗಡಿಗೆ ಬಂದರೆ ಹೊಡೆಯೋದು, ಓಡಿಸೋದು ಮಾಡಲ್ಲ. ಅವುಗಳಿಗೆ ನಿತ್ಯ ಬಾಳೆಹಣ್ಣು, ಪೇಡಾ, ಶೇಂಗಾ ಚಕ್ಕಿ, ಚಕ್ಕುಲಿ ಸೇರಿದಂತೆ ವಿವಿಧ ತಿನಿಸು ಕೊಡುತ್ತಾರೆ. ಕೆಲವು ಸಲ ತಮಗೆ ಬೇಕಾದ ತಿನಿಸುಗಳ ಡಬ್ಬದ ಮೇಲೆ ಕೈಯಿಟ್ಟು ಅದನ್ನು ಕೊಡುವಂತೆ ಸೂಚಿಸುತ್ತವೆ ಇದನ್ನರಿತ ಶಿವಾಜಿ ಅದೇ ತಿನಿಸನ್ನು ಕೊಡುತ್ತಾರೆ. ಸಹಜವಾಗಿ ಎಲ್ಲೆಡೆ ಸಿಗುವ ಕೋತಿಗಳಿಗೆ ತಮ್ಮ ಹಾವಭಾವಗಳ ಮೂಲಕ ಇವು ವಿಭಿನ್ನವಾಗಿ ಕಂಡು ಬರುತ್ತವೆ.

ಕಳೆದ ನಾಲ್ಕೈದು ವರ್ಷಗಳಿಂದ ಈ ಕೋತಿಗಳು ನಮ್ಮ ಅಂಗಡಿಗೆ ಬರುತ್ತವೆ. ನಾವಾಗಿಯೇ ಪ್ರೀತಿಯಿಂದ ಏನಾದರೂ ತಿನಿಸು ಕೊಟ್ಟರೆ ಮಾತ್ರ ತೆಗೆದುಕೊಂಡು ಹೋಗಿ ತಿನ್ನುತ್ತವೆ. ಯಾವತ್ತೂ ಅವೇ ಕೈ ಹಾಕಿ ಕಿತ್ತುಕೊಂಡು ಹೋಗುವುದು, ಕಿತ್ತಾಡುವುದು ಮಾಡಲ್ಲ. ಅವು ನಮಗೆ ಹಾಗೂ ನಮ್ಮ ಗ್ರಾಹಕರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಇವು ಬರುವುದರಿಂದ ನಮಗೆ ಒಳ್ಳೆಯದೇ ಆಗಿದೆ.
. ಶಿವಾಜಿ ಹಂಚಿ,
ಪಾನ್‌ ಅಂಗಡಿ ಮಾಲೀಕ

ವಿಶೇಷ ವರದಿ

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.