ಹೊನಗುಂಟಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ
Team Udayavani, Feb 7, 2021, 3:31 PM IST
ಕಲಬುರಗಿ: ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಶಿವಾನಂದ ಹೊನಗುಂಟಿ ಆಯ್ಕೆ ಯಾಗಿದ್ದಾರೆ.
ಹೊನಗುಂಟಿ ಆಯ್ಕೆಯಾಗುತ್ತಿದ್ದ ವಿಷಯ ಹೊರ ಬಿದ್ದ ನಂತರ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗೆ ಹಾಗೂ ಇತರರು ಸನ್ಮಾನಿಸಿದರು. ಅಶೋಕ ವೀರನಾಯಕ, ಬಾಬಾ ಫಕ್ರುದ್ದೀನ್, ಸಚಿನ ಶಿರವಾಳ, ಶರಣು ಡೋಣಗಾಂವ, ಪರಶುರಾಮ ನಾಟೀ ಕಾರ್, ಅಶ್ವಿನ್ ಸಂಕಾ, ಅರ್ಷದ ಖಾನ್ ಮುಂತಾದವರಿದ್ದರು.
ಇದನ್ನೂ ಓದಿ:ಯಾದಗಿರಿಯಲ್ಲೂ ಪ್ರತಿಭಟನೆ-ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ