ಕೊಪ್ಪಳ: ಕೋವಿಡ್ ನಿವಾರಣೆಗಾಗಿ ಪ್ರತಿದಿನ ಮೃತ್ಯುಂಜಯ ಹೋಮ
Team Udayavani, Jun 1, 2021, 1:33 PM IST
ಕೊಪ್ಪಳ: ಜಗತ್ತಿನಲ್ಲಿ ಕೋವಿಡ್ ಮಹಾಮಾರಿಯು ಜನರ ಜೀವ ಹಿಂಡುತ್ತಿದೆ. ಎಲ್ಲೆಡೆಯೂ ಸಾವು ನೋವು ಕಾಣುತ್ತಿದ್ದೇವೆ. ಈ ಮಧ್ಯೆ ಕೋವಿಡ್ ದೂರವಾಗಲು ಎಲ್ಲರೂ ನೆಮ್ಮದಿಂದ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಕೊಪ್ಪಳದ ವಿನಾಯಕ ಭಟ್ ಸಿದ್ದಾಂತಿ ಅವರು ಪ್ರತಿದಿನ ಮೃತ್ಯುಂಜಯ ಹೋಮ ನಡೆಸುತ್ತಿದ್ದಾರೆ.
ಲೋಕ ಕಲ್ಯಾಣಕ್ಕಾಗಿ ವಿನಾಯಕ ಭಟ್ ಸಿದ್ದಾಂತಿ ಮತ್ತು ಮಲ್ಲಾರ ಭಟ್ಟ ಸಿದ್ದಾಂತಿ ಅವರು ತಮ್ಮ ಭಾಗ್ಯನಗರದ ಮನೆಯಲ್ಲಿ ಮೇ 27 ರಿಂದ ಪ್ರತಿ ದಿನ ಬೆಳಗ್ಗೆ ಒಂದು ಗಂಟೆಗಳ ಮೃತ್ಯುಂಜಯ ಹೋಮ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ ಕೆ ಶಿವಕುಮಾರ್
ಮಂಗಳವಾರ ಮೃತ್ಯುಂಜಯ ಹೋಮವು 6ನೇ ದಿನಕ್ಕೆ ಕಾಲಿರಿಸಿದೆ. ಹೋಮವು ಪ್ರತಿ ದಿನವೂ ನಡೆಯುತ್ತಿದೆ. ನಮ್ಮ ಸಂಕಲ್ಪ ಇನ್ನೂ ಪೂರ್ಣವಾಗಿಲ್ಲ, ನಿತ್ಯವು ಮಂತ್ರ ಪಠಣದ ಮೂಲಕ ಹೋಮವು ನಡೆಸಲಾಗುತ್ತಿದೆ ಎಂದು ವಿನಾಯಕ ಭಟ್ ಸಿದ್ದಾಂತಿ ಅವರು ಉದಯವಾಣಿ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ