ಶ್ರೀರಾಮುಲು ಅಭಿಮಾನಿ ಮದುವೆ ಮಾ.4ಕ್ಕೆ ಫಿಕ್ಸ್‌


Team Udayavani, Feb 25, 2018, 6:45 AM IST

Sri-255.jpg

ಗಂಗಾವತಿ: “ಶ್ರೀರಾಮುಲು ಅಣ್ಣ ಆಗಮಿಸುವ ತನಕ ಮದುವೆಯಾಗುವುದಿಲ್ಲ’ ಎಂದು ಹಠ ಹಿಡಿದು ಕುಳಿತು ಎರಡು ಸಲ ಮದುವೆ ಮುಂದೂಡಿದ್ದ ರಾಮುಲು ಅಭಿಮಾನಿಯೊಬ್ಬನ ಮದುವೆ ಮಾ.4ರಂದು ಫಿಕ್ಸ್‌ ಆಗಿದೆ. ಸಂಸದ ಶ್ರೀರಾಮುಲು ಮದುವೆಗೆ ಬರುವುದಾಗಿ ಕೊನೆಗೂ ತಿಳಿಸಿದ್ದರಿಂದ ಅಭಿಮಾನಿ ವಡಕಿ ಗ್ರಾಮದ ಮಂಜುನಾಥ ನಾಯಕ ಹೆಬ್ಬುಲಿ ತಾಳಿ ಕಟ್ಟಲು ಸಿದ್ಧಗೊಂಡಿದ್ದಾನೆ.

ಮಂಜುನಾಥ ನಾಯಕ ಹೆಬ್ಬುಲಿ ಮದುವೆ ಲಕ್ಷ್ಮೀ ಜತೆ ಹಾಗೂ ಆತನ ಸಹೋದರ ಹನುಮೇಶ ನಾಯಕ ಹೆಬ್ಬುಲಿ ಮದುವೆ ರೇಖಾಳೊಂದಿಗೆ 2017ರಲ್ಲಿ ಎರಡು ಸಲ ನಿಗದಿಯಾಗಿತ್ತು. ಎರಡೂ ಸಲವೂ ಮದುವೆಗೆ ಆಗಮಿಸುವಂತೆ ಬಳ್ಳಾರಿಯ ಸಂಸದ ಶ್ರೀರಾಮುಲು ಅವರಿಗೆ ಕುಟುಂಬದವರು ಲಗ್ನಪತ್ರಿಕೆ ಕೊಟ್ಟು ಬಂದಿದ್ದರು. ಆದರೆ ಸಂಸದ ಶ್ರೀರಾಮುಲು ಬಂದಿರಲಿಲ್ಲ. ಇನ್ನೊಮ್ಮೆ ಮನೆಗೆ ಬಂದು ಹೋಗುವೆ ಎಂದು ಮಾಹಿತಿ ನೀಡಿದ್ದರು. ಅಣ್ಣ ಬರುವವರೆಗೆ ತಾಳಿ ಕಟ್ಟಲ್ಲ ಎಂದು ಮಂಜುನಾಥ ಹಠ ಹಿಡಿದು ಕುಳಿತಿದ್ದ. ಹೀಗಾಗಿ ಕುಟುಂಬವರು ಅನಿವಾರ್ಯವಾಗಿ ಎರಡು ಸಲವೂ ಮದುವೆ ಮುಂದೂಡಿದ್ದರು.
ಈಗ ವಡಕಿ ಗ್ರಾಮದ ಹಿರಿಯರು, ಕುಟುಂಬ ವರ್ಗದವರು ಸೇರಿ 25 ಜನರು ಬಳ್ಳಾರಿಗೆ ತೆರಳಿ ಮಂಜುನಾಥ ಹಾಗೂ ಹನುಮೇಶನ ಮದುವೆ ದಿನಾಂಕ ನಿಗದಿ ಕುರಿತಂತೆ ಶ್ರೀರಾಮುಲು ಜತೆ ಮಾತನಾಡಿದ್ದು, ಶ್ರೀರಾಮುಲು ಸ್ವತಃ ಮುಂದೆ ನಿಂತು ಮದುವೆ ಕಾರ್ಯ ನಡೆಸಿಕೊಡುವುದಾಗಿ ಭರವಸೆ ನೀಡಿದ್ದರಿಂದ ಕುಟುಂಬದವರು ಮಾ.4ರಂದು ಮದುವೆ ದಿನಾಂಕ ನಿಗದಿಪಡಿಸಿದ್ದಾರೆ.

ಎಲ್ಲರೂ ನನ್ನ ಬಂಧುಗಳೇ. ಪ್ರತಿಯೊಬ್ಬರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಆಹ್ವಾನವಿರುತ್ತದೆ. ಅದರಂತೆ ವಡಕಿ ಗ್ರಾಮದ ಮಂಜುನಾಥ ಮದುವೆಗೆ ಬರುವಂತೆ ಪ್ರೀತಿಯಿಂದ ಕರೆದಿದ್ದಾರೆ. ಮಾ.4ರಂದು ಮದುವೆಗೆ ಹೋಗಿ ವಧು-ವರರಿಗೆ ಶುಭ ಕೋರಿ ಬರುವೆ.
– ಬಿ.ಶ್ರೀರಾಮುಲು,  ಬಳ್ಳಾರಿ ಸಂಸದ

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.