Kustagi: ಕುಸಿದ ಚರಂಡಿ ಸ್ಲ್ಯಾಬ್… ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರು
Team Udayavani, Jan 29, 2024, 3:24 PM IST
ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಕೃಷ್ಣಗಿರಿ ಕಾಲೋನಿ ಸಂಪರ್ಕಿಸುವ ಚರಂಡಿ ಸ್ಲ್ಯಾಬ್ ಕುಸಿದಿದ್ದು ಜನಸಾಮಾನ್ಯರಿಗೆ ನಿತ್ಯ ತೊಂದರೆಗೆ ಕಾರಣವಾಗಿದೆ.
ಈ ಚರಂಡಿ ಸ್ಲ್ಯಾಬ್ ಮೇಲೆ ಅತಿಭಾರ ವಾಹನಗಳ ಓಡಾಟ ಪರಿಣಾಮ ಚರಂಡಿ ಸ್ಲ್ಯಾಬ್ ಕುಸಿದಿದೆ. ಸ್ಲ್ಯಾಬ್ ಸಿಮೆಂಟ್ ಕಾಂಕ್ರೀಟ್ ಅಂಶ ಉಳಿದಿದ್ದು, ರಾಡ್(ಕಬ್ಬಿಣ) ತೆರೆದುಕೊಂಡಿದೆ. ಹಗಲಿನ ವೇಳೆ ದುಸ್ಥಿತಿಯ ಚರಂಡಿ ಸ್ಲ್ಯಾಬ್ ದಾಟಿಕೊಂಡಲು ಹೋಗಲು ಸಾದ್ಯವಿದೆ. ರಾತ್ರಿ ವೇಳೆ ಸಹಜ ರಸ್ತೆ ಎಂದು ಸಂಚರಿಸಿ ಸಿಕ್ಕಿಕೊಳ್ಳುತ್ತಿದ್ದರೆ. ಕೃಷ್ಣಗಿರಿ ಕಾಲೋನಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಗೆ ಸಂಚರಿಸುವರಿಗೆ ತೊಂದರೆ ಆಗಿದೆ. ಈ ದುಸ್ಥಿತಿಯ ಚರಂಡಿ ಸ್ಲ್ಯಾಬ್ ಮರು ದುರಸ್ಥಿಯ ಬಗ್ಗೆ ಪುರಸಭೆಗೆ ಮನವಿ ಮಾಡಬೇಕೋ? ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲ್ಲಿಸಬೇಕೋ? ಜನರು ಗೊಂದಲ ಎದುರಿಸುವಂತಾಗಿದೆ.
ಇದನ್ನೂ ಓದಿ: ಮಂಗಳೂರು-ಮೂಡುಬಿದಿರೆ “ಕುಡಿಯುವ ನೀರಿನ ಯೋಜನೆಗೆ” ಬೇಕು ವೇಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ