ದಿಂಡಿ ಯಾತ್ರೆಯ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದ ಮುಸ್ಲಿಂ ವ್ಯಕ್ತಿ
Team Udayavani, Oct 18, 2022, 8:29 AM IST
ಕುಷ್ಟಗಿ : ಮಹಾರಾಷ್ಟ್ರದ ಪಂಢರಾಪುರ ಶ್ರೀ ಪಂಡರೀನಾಥನ ದರ್ಶನಕ್ಕೆ ಹೊರಟ ಎಮ್ಮಿಗನೂರಿನ ಭಕ್ತರ ಕಾರ್ತಿಕ ದಿಂಡಿ ಯಾತ್ರೆಯನ್ನು ಕುಷ್ಟಗಿಯ ಮುಸ್ಲಿಂ ವ್ಯಕ್ತಿ ಬುಡನ್ ಸಾಬ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರಿಗಳನ್ನು ಸ್ವಾಗತಿಸಿ, ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದರು.
ಕುಷ್ಟಗಿಯ ಮಾರುತಿ ನಗರದ ನಿವಾಸಿ ಬುಡನ್ಸಾಬ್ ಕಳೆದ ಎಂಟು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಎಮ್ಮಿಗನೂರಿನಿಂದ ಸಾಗುವ ಹರಿಭಕ್ತ ಫಂಡರಿ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸುವ ಮೂಲಕ ಯಾತ್ರಿಗಳಲ್ಲಿ ಪಂಢರಿನಾಥರನ್ನು ಕಾಣುತ್ತಿದ್ದಾರೆ.
ಕಳೆದ ಅ.10ರಂದು ಎಮ್ಮಿಗನೂರಿನಿಂದ ಸಾಗಿದ ದಿಂಡೀ, ಅ.17ರಂದು ಕುಷ್ಟಗಿ ತಲುಪಿದೆ. ಇನ್ನೂ 17 ದಿನಗಳಲ್ಲಿ ಮಹಾರಾಷ್ಟ್ರ ಪಂಢರಾಪುರಕ್ಕೆ ತಲುಪಲಿದೆ. ಪ್ರತಿ ವರ್ಷ ಆಷಾಡಾ ಏಕಾದಶಿ ಹಾಗೂ ಕಾರ್ತಿಕ ಮಾಸದಲ್ಲಿ ತಲಾ ಎರಡು ದಿಂಡೀ ಯಾತ್ರೆ ಕುಷ್ಟಗಿ ಮೂಲಕ ಪಂಢರಾಪುರಕ್ಕೆ ವಿಠ್ಠೋಬನ ದರ್ಶನಕ್ಕೆ ತೆರಳಿದ್ದು, ಈ ದಿಂಡೀ ಯಾತ್ರೆಗಳಿಗೆ ಅಳಿಲು ಸೇವೆಯಿಂದ ನನಗೆ ಒಳ್ಳೆಯದಾಗಿದೆ ಎಂದರು.
ಇದನ್ನೂ ಓದಿ : ದೇಶದಲ್ಲಿ ಬಡವರ ಸಂಖ್ಯೆ 41.5 ಕೋಟಿ ಇಳಿಕೆ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ