ಪ್ರೇಕ್ಷಕರನ್ನು ದಂಗುಬಡಿಸಿದ ಸಮರಕಲೆ

ಜನರನ್ನು ಆಕರ್ಷಿಸಿದ ರಂಗಪ್ರಸ್ತುತಿ, ವಿವಿಧ ನಾಟಕ ಪ್ರದರ್ಶನ

Team Udayavani, Mar 18, 2022, 5:04 PM IST

8

 ಮೈಸೂರು: ರಂಗಾಯಣ ಆವರಣದಲ್ಲಿ ಆಯೋ ಜನೆಗೊಂಡಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ 6ನೇ ದಿನವಾದ ಗುರುವಾರ ಜನಪದ ಕಾರ್ಯಕ್ರಮ, ರಂಗಪ್ರಸ್ತುತಿ, ವಿವಿಧ ನಾಟಕ ಪ್ರದರ್ಶನ, ಚಲನಚಿತ್ರ ಪ್ರದರ್ಶನ ಜನರನ್ನು ಆಕರ್ಷಿಸಿತು.

ಕತ್ತಿ ಹಿಡಿದು ಜಳಪಿಸುತ್ತ ಎದುರಿಗಿರುವವರನ್ನು ಮಣ್ಣು ಮುಕ್ಕಿಸುವ ಸಮರ ಕಲೆ ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿದ ದೃಶ್ಯ ರಂಗಾಯಣದ ಕಿಂದರಿಜೋಗಿ ಜನಪದರಂಗ ವೇದಿಕೆಯಲ್ಲಿ ಕಂಡುಬಂದಿತು.

ಮಣಿಪುರದ ತಂಡ ಕತ್ತಿ ಹಿಡಿದು ಎದುರಾಳಿಯನ್ನು ಮಣಿಸುವ, ಚೂಪಾದ ಭರ್ಜಿಯ ಮೇಲೆ ಮಲಗಿ ವಿವಿಧ ಭಂಗಿ ಪ್ರದರ್ಶಿಸುವ ಮೂಲಕ ಥಾಂಗ್‌-ತಾ ಎಂಬ ಸಮರ ಅನಾವರಣಗೊಳಿಸಿದ ಕಲಾವಿದರು ನೋಡುಗರನ್ನು ಅರೆಕ್ಷಣ ದಂಗುಬಡಿಸಿದರು. ಇದಾದ ಬಳಿಕ ಕೇರಳದ ತಂಡ ಕಳರಿ ಪಯಟ್‌ ಎಂಬ ಸಮರ ಕಲೆಯನ್ನು ಅಮೋಘವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿತು.

ಬಳಿಕ ಕೋಲಾರದ ಮಂಜುನಾಥ್‌ ತಂಡ ದಿಂದ ತಮಟೆ ಹಾಗೂ ಕೊಪ್ಪಳದ ಸುಧಾ ಮು ತ್ತಾಳ ತಂಡದಿಂದ ಸುಗ್ಗಿ ಕುಣಿತ ಪ್ರದರ್ಶ ನಗೊಂಡಿತು.ಇದಕ್ಕೂ ಮುನ್ನ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ರಂಗಾಯಣ ಕಲಾವಿದರು ನಡೆಸಿ ಕೊಟ್ಟ ರಾಗಪ್ರಸ್ತುತಿ ಕಾರ್ಯಕ್ರಮ ರಂಗಾ ಸಕ್ತರನ್ನು ತಲೆದೂಗುವಂತೆ ಮಾಡಿತು. ವಿವಿಧ ನಾಟಕಗಳ ರಂಗ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ಎಲ್ಲರ ಮನ ರಂಜಿಸಿದರು.

ನಾಟಕ ಪ್ರದರ್ಶನ: ಭೂಮಿಗೀತಾದಲ್ಲಿ ಮಲೆಯಾ ಳಂನ ದ ಓಲ್ಡ್‌ ಮ್ಯಾನ್‌ ಅಂಡ್‌ ದ ಸೀ ನಾಟಕವನ್ನು ಕೇರಳದ ರಿಮೆಂಬರೆನ್ಸ್‌ ಥಿಯೇಟರ್‌ ಗ್ರೂಪ್‌ ತಂಡದವರು ಪ್ರಸ್ತುತಪಡಿಸಿದರು. ಹಾಗೆಯೇ ಕಿರುರಂಗ ಮಂದಿರದಲ್ಲಿ ಪ್ರಾಜೆಕ್ಟ್ ನಗ್ನ ಕನ್ನಡ ನಾಟಕವನ್ನು ಬೆಂಗಳೂರು ಅಂತರಂಗ ತಂಡ ಪ್ರಸ್ತುತಪಡಿಸಿದರು. ವನರಂಗದಲ್ಲಿ ಬೆಂಗಳೂರು ಪಂಚಮುಖೀ ನಟರ ಸಮೂಹ ತಂಡದವರು ಚದು ರಂಗ ಮತ್ತು ಕತ್ತೆ ನಾಟಕವನ್ನು ಪ್ರಸ್ತುತಪಡಿಸಿದರು. ಕಲಾ ಮಂದಿರದಲ್ಲಿ ಇಂಗಳಗಿಯ ಗ್ಲಾಮರಂಗ ತಂಡದ ಕಲಾವಿದರು ವೀರ ವಿರಾಗಿ ಬಾಹುಬಲಿ ನಾಟಕವನ್ನು ಪ್ರಸ್ತುತಪಡಿಸಿದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.