Mysuru; ರಾಜಕೀಯಕ್ಕೆ ಬರಲು ಮೋದಿ ಕಾರ್ಯವೈಖರಿ ಪ್ರೇರಣೆ: ಯದುವೀರ್
Team Udayavani, Mar 26, 2024, 7:28 PM IST
ಮೈಸೂರು: ತಮಗೆ ಯಾವುದೇ ಯಶಸ್ಸು ಸಿಕ್ಕರೂ ನಿಮ್ಮ ಯಶಸ್ಸು ಎಂದು ಭಾವಿಸಿ. ನಾನು ರಾಜಕೀಯಕ್ಕೆ ಬರಲು ಪ್ರಧಾನಿ ಮೋದಿ ಅವರ ಕೆಲಸ, ಕಾರ್ಯವೈಖರಿಯೇ ನನಗೆ ಪ್ರೇರಣೆ. ಎಲ್ಲ ಸಮಸ್ಯೆಗಳಿಗೆ ಮೋದಿಯೇ ಪರಿಹಾರ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆ ಯರ್ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪವೊಂದ ರಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಸಮ್ಮೇಳನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಮಹಾರಾಜರು ಅರಮನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಾರಾ ಎಂದು ಕೇಳುತ್ತಾರೆ. ನಾನೇ ಅರಮನೆಯಿಂದ ಆಚೆ ಬಂದಿದ್ದೇನೆ, ನನ್ನ ಕಚೇರಿಯನ್ನೂ ಸಹ ತೆರೆದಿದ್ದೇನೆ. ಅದು ನನ್ನ ಕಚೇರಿಯಲ್ಲ, ನಿಮ್ಮ ಕಚೇರಿ ಅಂದುಕೊಳ್ಳಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ