Ayodhya ಶ್ರೀರಾಮ ಮಂದಿರ ಟ್ರಸ್ಟ್ ಗೆ 50 ಚೀಲ ಜೋಳ ಕೊಟ್ಟ ರೈತ
ಬಡ ರೈತನ ಭಕ್ತಿಯ ಸೇವೆಗೆ ಬೆರಗು
Team Udayavani, Jan 22, 2024, 8:55 PM IST
ಸಿಂಧನೂರು: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದ್ದರೆ, ಇಲ್ಲೊಬ್ಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆದ ಜೋಳ( ಫಸಲು) ವನ್ನು ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್ ಗೆ ಸಲ್ಲಿಸುವ ಮೂಲಕ ಭಕ್ತಿಯ ಸೇವೆ ತೋರಿದ್ದಾರೆ.
ತಾಲೂಕಿನ ಗೋಮರ್ಸಿ ಗ್ರಾಮದ ರೈತ ಕರಿಯಪ್ಪ ಅಂಬಿಗೇರ ಸೋಮವಾರ ಜೋಳದ ಚೀಲಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಅವುಗಳನ್ನು ಟ್ರಸ್ಟ್ ಗೆ ಸಂಪರ್ಕ ಹೊಂದಿರುವವರಿಗೆ ಹಸ್ತಾಂತರಿಸಿದರು. 50 ಚೀಲ ಜೋಳ ತುಂಬಿದ ಟ್ರ್ಯಾಕ್ಟರ್ ಗೆ ಪೂಜೆ ಸಲ್ಲಿಸಿ ಜೋಳವನ್ನು ರವಾನಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಹ್ಲಾದ್ ಕೆಂಗಲ್, ನೆಕ್ಕಂಟಿ ಸುರೇಶ್, ಶ್ರೀನಿವಾಸ್ ಗೋಮರ್ಸಿ, ರಮೇಶ ಮಡಿವಾಳರ್, ಉಮೇಶ ಉಪ್ಪಾರ, ಶಿವರೆಡ್ಡೆಪ್ಪ ಕಬ್ಬೇರ್, ಮುದುಕಪ್ಪ ಮಡಿವಾಳರ ಸೇರಿದಂತೆ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ