ಕುಡಿವ ನೀರಿನ ನಲ್ಲಿ ಸ್ಥಳಾಂತರ
Team Udayavani, Apr 22, 2022, 7:57 PM IST
ತೀರ್ಥಹಳ್ಳಿ: ತಾಲೂಕಿನ ಅರೇಹಳ್ಳಿಗ್ರಾಪಂ ಜೋಡು ಕಟ್ಟೆ ಬಯಲುಎಸ್ಸಿ ಕಾಲೋನಿಯಲ್ಲಿ ಕೊಚ್ಚೆಗುಂಡಿಯಲ್ಲಿ ಜಲ ಜೀವನ್ಮಿಷನ್ ಯೋಜನೆಯಕುಡಿಯುವನೀರಿನ ನಲ್ಲಿಇದ್ದು ಇದಕ್ಕೆ”ಸಂಬಂಧಪಟ್ಟ ಅಧಿಕಾರಿಗಳುತಕ್ಷಣವೇ ಗಮನಿಸಲಿ’ಎಂಬ ಶಿರೋನಾಮೆಯಡಿಮಂಗಳವಾರ “ಉದಯವಾಣಿ’ಪತ್ರಿಕೆ ಫೋಟೋ ಸಮೇತ ವರದಿಮಾಡಿತ್ತು.
ಜನರ ಆರೋಗ್ಯದದೃಷ್ಟಿಯಿಂದ “ಉದಯವಾಣಿ’ ಪತ್ರಿಕೆ ಮಾಡಿದ್ದ ಜಲಜೀವನ್ ಮಿಷನ್ವರದಿ ಸಾರ್ವಜನಿಕವಾಗಿ ಒಬ್ಬರಿಂದ ಒಬ್ಬರಿಗೆ ವೈರಲ್ ಆಗುತ್ತಿದ್ದಂತೆ ವಿಷಯಚರ್ಚೆಯಾಗತೊಡಗಿತ್ತು. ವರದಿಯಿಂದ ಎಚ್ಚೆತ್ತ ಅಧಿ ಕಾರಿಗಳು ಕೆಲವೇಗಂಟೆಯೊಳಗೆ ಕೊಚ್ಚೆ ಗುಂಡಿಯಲ್ಲಿ ಇದ್ದ ಜಲಜೀವನ್ ಮಿಷನ್ ಯೋಜನೆಯಕುಡಿಯುವ ನೀರಿನ ನಲ್ಲಿಯನ್ನು ಉತ್ತಮ ಜಾಗಕ್ಕೆ ಸ್ಥಳಾಂತರ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
SSLC: ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಶಾಸಕ ಆರಗ ಜ್ಞಾನೇಂದ್ರ
Shimoga ಜಮೀನು ಗಲಾಟೆ; ಕುಡಗೋಲಿನಿಂದ ಹಲ್ಲೆ ಮಾಡಿ ಹಾಡಹಗಲೇ ಸಂಬಂಧಿಯ ಕೊಲೆ
Shimoga: ಆಟೋಗೆ ಕ್ಯಾಂಟರ್ ಡಿಕ್ಕಿ, ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು
MUST WATCH
ಹೊಸ ಸೇರ್ಪಡೆ
Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ
MLC Election; ಕೊರಿಯರ್ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್!!
RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ
Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ
Thailand Open Super 500: ಸಾತ್ವಿಕ್ – ಚಿರಾಗ್ ಕ್ವಾರ್ಟರ್ಫೈನಲಿಗೆ