ಗಿಡಮರಗಳನ್ನುಮಕ್ಕಳಂತೆ ಪೋಷಿಸಿ
Team Udayavani, Jun 8, 2022, 5:00 PM IST
ಶಿವಮೊಗ್ಗ: ಮರಗಳು ಬೆಳೆದಂತೆ ಪರಿಸರದಮೇಲೆ ಉತ್ತಮ ಪರಿಣಾಮ ಬೀರುತ್ತದೆಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆಸಾಲುಮರದ ತಿಮ್ಮಕ್ಕ ಹೇಳಿದರು.ಸರ್ಜಿ ಫೌಂಡೇಷನ್ ಹಾಗೂ ಸೇಂಟ್ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಸಹಯೋಗದೊಂದಿಗೆ ಅಕ್ಷರಧಾಮವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಅಂಗವಾಗಿ ನಡೆದ ವನಮಹೋತ್ಸವದಲ್ಲಿ ಗಿಡನೆಟ್ಟು ಅವರು ಮಾತನಾಡಿದರು.ಮರಗಿಡಗಳನ್ನು ರಕ್ಷಿಸಿದರೆ ಅದುನಿಮ್ಮ ಕುಟುಂಬವನ್ನೇ ಸಂರಕ್ಷಿಸುತ್ತದೆ.
ಊರು, ಕೇರಿ, ಜನ, ಕುಟುಂಬಗಳುಸಂತೋಷವಾಗಿರಬೇಕಾದರೆ ಗಿಡ,ಮರಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು.ಆಗ ಊರು ಉದ್ಧಾರವಾಗುತ್ತದೆ. ಊರಿನಲ್ಲಿಜನ ಯಾವ ರೀತಿ ಒಟ್ಟಾಗಿ ಗುಂಪಾಗಿಇರುತ್ತಾರೋ ಅದೇ ರೀತಿ ಮರಗಳನ್ನು ಕೂಡಗುಂಪು ಗುಂಪಾಗಿ ಬೆಳೆಸಬೇಕು.
ಈ ನಿಟ್ಟಿನಲ್ಲಿಒಬ್ಬರಿಗೊಬ್ಬರು ಸಹಕರಿಸಬೇಕು. ಪರಿಸರವೃದ್ಧಿಯಾದರೆ ಮಳೆ-ಬೆಳೆ ಚೆನ್ನಾಗಿ ಬರುತ್ತದೆ.ಎಲ್ಲರಿಗೂ ಸುಖ, ಸಂಪತ್ತು ದೊರೆತುಕಷ್ಟಗಳು ದೂರವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ|ಆರ್. ಸೆಲ್ವಮಣಿ ಮಾತನಾಡಿ,ಪರಿಸರ ದಿನಾಚರಣೆಯನ್ನು ವರ್ಷಪೂರ್ತಿಆಚರಿಸಿದರೂ ತಪ್ಪಲ್ಲ. ಪರಿಸರ ರಕ್ಷಿಸಿದರೆಮಾತ್ರ ಮನುಷ್ಯನಿಗೆ ಉಳಿಗಾಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ