ಪ್ರಿಯಕರ ಕೊಟ್ಟ ವಿಷಸೇವಿಸಿದ್ದ ಪೇದೆ ಸಾವು


Team Udayavani, Jun 18, 2022, 5:56 PM IST

shivamogga news

ಭದ್ರಾವತಿ/ ಹೊಳೆಹೊನ್ನೂರು:ಪ್ರೇಮಿಯ ಮನೆಯವರು ಜಾತಕದಲ್ಲಿನಕುಜದೋಷದ ಕಾರಣ ನೀಡಿವಿವಾಹಕ್ಕೆ ನಿರಾಕರಿಸಿದ ಕಾರಣಮೇ 31ರಂದು ವಿಷ ಸೇವಿಸಿಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆದಾಖಲಾಗಿದ್ದ ತೀರ್ಥಹಳ್ಳಿಠಾಣೆ ಪೊಲೀಸ್‌ ಪೇದೆಸುಧಾ (29) ಶುಕ್ರವಾರ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾರೆ.ಮೂಲತಃ ಭದ್ರಾವತಿ ತಾಲೂಕಿನಕಲ್ಲಾಪುರ ಗ್ರಾಮದ ನಿವಾಸಿಯಾಗಿದ್ದಸುಧಾ ತೀರ್ಥಹಳ್ಳಿಯಲ್ಲಿ ಪೊಲೀಸ್‌ಕಾನ್ಸ್‌ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರಿಗೆತೀರ್ಥಹಳ್ಳಿಯಲ್ಲಿಉಪವಲಯಾರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಬೆಳಗಾವಿ ಮೂಲದ ಪ್ರವೀಣ್‌ ಮೊಕಾಶಿಪರಿಚಯವಾಗಿ ಅದು ಪರಸ್ಪರಪ್ರೀತಿಗೆ ತಿರುಗಿತು. ಆರಂಭದಲ್ಲಿಎರಡೂ ಕುಟುಂಬದವರು ಮದುವೆಗೆಒಪ್ಪಿಕೊಂಡಿದ್ದರಾದರೂ ಪ್ರವೀಣನಮನೆಯಲ್ಲಿ ಆತನ ತಾಯಿ ಲಕ್ಷಿ ¾àಅವರು ಸುಧಾ-ಪ್ರವೀಣ ಇಬ್ಬರಜಾತಕವನ್ನು ಜ್ಯೋತಿಷಿಯೊಬ್ಬರಿಗೆತೋರಿಸಿದಾಗ ಹುಡುಗಿ ಸುಧಾ ಅವರಜಾತಕದಲ್ಲಿ ಕುಜ ದೋಷವಿರುವ ಕಾರಣಆಕೆಯನ್ನು ಪ್ರವೀಣ ವಿವಾಹವಾದರೆಅವನಿಗೆ ಪ್ರಾಣಾಪಾಯವಾಗುತ್ತದೆಎಂದು ಹೇಳಿದ್ದು ಅದಕ್ಕಾಗಿ ಪ್ರವೀಣನತಾಯಿ ಅವರ ವಿವಾಹಕ್ಕೆ ಒಪ್ಪದೆನಿರಾಕರಿಸಿದ್ದರು ಎನ್ನಲಾಗಿದೆ.

ಆದರೆಪ್ರವೀಣನನ್ನು ಗಾಢವಾಗಿ ಪ್ರೀತಿಸುತ್ತಿದ್ದಸುಧಾ ಅನೇಕ ಬಾರಿ ಪ್ರವೀಣನನ್ನುಸಂಪರ್ಕಿಸಿ ಮದುವೆಯಾಗುವಂತೆಕೋರಿ, ನೀವಿಲ್ಲದೆ ನಾನು ಬದುಕಲುಸಾಧ್ಯವಿಲ್ಲ ಎಂದಿದ್ದರು. ಆದರೆ ಪ್ರವೀಣನತಾಯಿ ಇವರ ವಿವಾಹಕ್ಕೆ ನಿರಾಕರಿಸಿದ್ದರು.ಅಂತಿಮವಾಗಿ ಸುಧಾ ಮೇ31ರಂದು ಪ್ರವೀಣ ಕೆಲಸಮಾಡುತ್ತಿದ್ದ ಸ್ಥಳಕ್ಕೆ ಹೋಗಿಆತನನ್ನು ಭೇಟಿ ಮಾಡಿದ್ದಾಳೆ.ಆಗ ಪ್ರವೀಣ ಸುಧಾಳನ್ನುತನ್ನ ಬೈಕಿನಲ್ಲಿ ಕೂರಿಸಿಕೊಂಡುಭದ್ರಾವತಿಯ ಆರ್‌ಎಂಸಿ ಯಾರ್ಡಿನಬಳಿ ಕರೆತಂದು ಆಕೆಯೊಂದಿಗೆಮಾತನಾಡಿ ನಾನು ವಿಷ ಕುಡಿಯುತ್ತೇನೆ.ನೀನೂ ವಿಷ ಕುಡಿ. ಇಬ್ಬರೂ ಸಾಯೋಣಎಂದು ಹೇಳಿ ಆಕೆಗೆ ವಿಷ ನೀಡಿದ್ದಾನೆ.ಪ್ರಿಯಕರ ಪ್ರವೀಣನ ಮಾತನ್ನು ನಂಬಿದಸುಧಾ ಹಿಂದೆಮುಂದೆ ಯೋಚಿಸದೆಆತ ವಿಷ ಕುಡಿದನೋ ಬಿಟ್ಟನೋನೋಡದೆ ಅತ ಕೊಟ್ಟ ವಿಷವನ್ನು ಸೇವಿಸಿಅಸ್ವಸ್ಥಳಾಗಿದ್ದಾಳೆ.

ಅವಳನ್ನು ಚಿಕಿತ್ಸೆಗಾಗಿಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಕುರಿತಂತೆ ಆಕೆ ಪೊಲೀಸರಿಗೆ ನೀಡಿದಹೇಳಿಕೆ ಮತ್ತು ದೂರಿನ ಮೇರೆಗೆಹಳೇನಗರ ಪೊಲೀಸರು ಪ್ರವೀಣ ಹಾಗೂಆತನ ತಾಯಿ ಲಕ್ಷಿ ¾à ವಿರುದ್ಧ ಎಫ್‌ಐಆರ್‌ದಾಖಲಿಸಿದ್ದರು.ಚಿಕಿತ್ಸೆ ಫಲಿಸದೆ ಸುಧಾ ಶುಕ್ರವಾರಮಣಿಪಾಲ್‌ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ. ಆರೋಪಿ ಪ್ರವೀಣನಾಪತ್ತೆಯಾಗಿದ್ದು, ಆತನ ಪತ್ತೆಕಾರ್ಯನಡೆಸಿದ್ದೇವೆ ಎಂದು ಹಳೇನಗರ ಠಾಣೆಪಿಎಸ್‌ಐ ತಿಳಿಸಿದ್ದಾರೆ. ಮೃತ ಸುಧಾಳದೇಹದ ಪೋಸ್ಟ್‌ಮಾರ್ಟಂ ನಂತರದೇಹವನ್ನು ಭದ್ರಾವತಿ ತಾಲೂಕಿನಕಲ್ಲಾಪುರ ಗ್ರಾಮಕ್ಕೆ ಶುಕ್ರವಾರ ಮಧ್ಯಾಹ್ನತರಲಾಯಿತು. ಮನೆಯಲ್ಲಿ ಆಕೆಯಪೋಷಕರಬಂಧುಗಳ ಶೋಕ ಗ್ರಾಮದಲ್ಲಿಸೂತಕದ ಛಾಯೆ ಮನೆಮಾಡಿತ್ತು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.