ಸಾಗರದಲ್ಲಿ ‘ಕಾಶ್ಮೀರ್ ಫೈಲ್ಸ್’ ಪ್ರದರ್ಶನಕ್ಕೆ ಬಜರಂಗದಳ ಮತ್ತು ವಿಹಿಂಪ ಮನವಿ
Team Udayavani, Mar 16, 2022, 12:46 PM IST
ಸಾಗರ: ನಗರದ ಶ್ರೀಟಾಕೀಸ್ನಲ್ಲಿ ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಪ್ರದರ್ಶಿಸುವಂತೆ ಬಜರಂಗದಳ ಮತ್ತು ವಿಹಿಂಪ ಶ್ರೀಚಿತ್ರಮಂದಿರದ ಮಾಲೀಕರಾದ ಸದಾಶಿವ ಅವರಿಗೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿರುವ ಚಿತ್ರಮಂದಿರದ ಮಾಲೀಕರು ಶೀಘ್ರದಲ್ಲಿ ಈ ಚಿತ್ರವನ್ನು ನಾವು ತರಿಸಿ ಪ್ರದರ್ಶಿಸುತ್ತವೆ ಎಂಬ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಸಂಚಾಲಕರಾದ ಸಂತೋಷ ಶಿವಾಜಿ, ಜಿಲ್ಲಾ ಕಾರ್ಯದರ್ಶಿ ಕಾಮತ್, ಕಾರ್ಯದರ್ಶಿ ನಂದೀಶ್, ಕಿರಣ್ ಗೌಡ, ಸುನೀಲ್ ರುದ್ರಪ್ಪ, ವಿಶಾಲ್, ಅರುಣ್ ಮೇಸ್ತ, ರಾಘವೇಂದ್ರ ಭಂಡಾರಿ, ಶ್ರೀಧರ್ ಸಾಗರ, ವಿನಯ್ ಶೇಟ್, ಕಿರಣ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು