31ರಿಂದ 35ಕ್ಕೆ ಏರಿಕೆಯಾದ ಜಿಪಂ ಕ್ಷೇತ್ರ


Team Udayavani, Apr 2, 2021, 1:07 PM IST

The zilla panchayath constituency rose from 31 to 35

ಶಿವಮೊಗ್ಗ: ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಪೂರ್ಣಗೊಂಡಿದ್ದು ರಾಜ್ಯ ಚುನಾವಣಾ ಆಯೋಗ ಅದಕ್ಕೆ ಅ ಧಿಕೃತ ಮುದ್ರೆ ಒತ್ತಿ ಅಂತಿಮಗೊಳಿಸಿದೆ. ಒಟ್ಟಾರೆ ಜಿಪಂ ಕ್ಷೇತ್ರಗಳು 31ರಿಂದ 35ಕ್ಕೆ ಏರಿಕೆಯಾಗಿದ್ದು, ತಾಪಂ ಕ್ಷೇತ್ರಗಳು 116ರಿಂದ 90ಕ್ಕೆ ಕುಸಿದಿವೆ. ಜನಸಂಖ್ಯೆ ಆಧಾರದ ಮೇಲೆ ಪುನರ್‌ ವಿಂಗಡಣೆ ನಡೆದಿದ್ದು ಈ ಬಾರಿ ಪ್ರತಿ ಗ್ರಾಮಗಳನ್ನು ಪೂರ್ಣ ಪ್ರಮಾಣದಲ್ಲಿ ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಈ ಮೊದಲು ಕೆಲವು ಗ್ರಾಮಗಳು ಹಾಗೂ ತಾಪಂ ಕ್ಷೇತ್ರಗಳು ಅರೆಬರೆ ಹಂಚಿಕೆಯಾಗಿದ್ದವು. ಇದರಿಂದ ಅಭಿವೃದ್ಧಿ ವಿಚಾರದಲ್ಲಿ ಗೊಂದಲಗಳು ಇದ್ದವು. ಈ ಬಾರಿ ಅದಕ್ಕೆ ಆಸ್ಪದ ನೀಡಿಲ್ಲ. ಪುನರ್‌ವಿಂಗಡೆಗೊಂಡ 35 ಜಿಪಂ ಕ್ಷೇತ್ರಗಳು ಇಂತಿವೆ.

ಶಿವಮೊಗ್ಗ ತಾಲೂಕು

ಹಾರನಹಳ್ಳಿ ಜಿಪಂ: ಹಾರನಹಳ್ಳಿ ಗ್ರಾಪಂ, ರಾಮನಗರ, ಬಾಳೇಕೊಪ್ಪ, ಆಯನೂರು, ಕೋಹಳ್ಳಿ, ಕೊನಗವಳ್ಳಿ ಗ್ರಾಪಂಗಳು ಒಳಗೊಂಡಿದೆ.

ಹರಮಘಟ್ಟ ಜಿಪಂ: ಹರಮಘಟ್ಟ, ಕುಂಚೇನಹಳ್ಳಿ, ಕೊಮ್ಮನಾಳ್‌, ಅಬ್ಬಲಗೆರೆ, ಕೋಟೆಗಂಗೂರು, ಮುದ್ದಿನಕೊಪ್ಪ, ಮಲ್ಲಾಪುರ ಗ್ರಾಪಂ. ಹೊಳಲೂರು ಜಿಪಂ: ಹೊಳಲೂರು, ಹಾಡೋನಹಳ್ಳಿ, ಸೂಗೂರು, ಬೇಡರಹೊಸಹಳ್ಳಿ, ಪಿಳ್ಳಂಗೆರೆ, ಕೂಡ್ಲಿ, ಮೇಲಿನಹನಸವಾಡಿ, ಹೊಳೆಬೆನವಳ್ಳಿ ಗ್ರಾಪಂಗಳು.

ಹಸೂಡಿ ಜಿಪಂ: ಹಸೂಡಿ, ಶೆಟ್ಟಿಹಳ್ಳಿ, ಬೀರನಹಳ್ಳಿ, ನಿದಿಗೆ, ಸಂತೆಕಡೂರು, ಸೋಗಾನೆ, ಬಿದರೆ ಗ್ರಾಪಂ. ಗಾಜನೂರು ಜಿಪಂ: ಗಾಜನೂರು, ಹೊಸಹಳ್ಳಿ, ಮತ್ತೂರು, ಕಡೇಕಲ್‌, ಉಂಬ್ಳೆಬೈಲು, ಕೊರಲಹಳ್ಳಿ ಗ್ರಾಪಂ.

ಕುಂಸಿ ಜಿಪಂ: ಕುಂಸಿ, ಸಿರಿಗೆರೆ, ತಮ್ಮಡಿಹಳ್ಳಿ, ಮಂಡಘಟ್ಟ, ತುಪ್ಪೂರು, ಚೋರಡಿ, ಪುರದಾಳು, ಅಗಸವಳ್ಳಿ ಗ್ರಾಪಂ.

ಭದ್ರಾವತಿ ತಾಲೂಕು

ಅಗರದಹಳ್ಳಿ(ಆನವೇರಿ) ಜಿಪಂ: ಅಗರದಹಳ್ಳಿ, ಆನವೇರಿ, ಗುಡುಮಘಟ್ಟ, ಮೈದೊಳಲು, ಮಂಗೋಟೆ, ನಿಂಬೆ ಗೊಂದಿ, ಸನ್ಯಾಸಿಕೋಡಮಗ್ಗೆ, ಸಿದ್ಲಿಪುರ, ಸೈದರಕಲ್ಲಹಳ್ಳಿ ಗ್ರಾಪಂ. ಅರಬಿಳಚಿ ಜಿಪಂ: ಅರಬಿಳಚಿ, ಯಡೇಹಳ್ಳಿ, ಹನುಮಂತಾಪುರ, ಅರಹತೊಳಲು, ದಾಸರಕಲ್ಲಹಳ್ಳಿ, ಕಲ್ಲಿಹಾಳ್‌, ಮಾರಶೆಟ್ಟಿಹಳ್ಳಿ, ಅರಕರೆ ಗ್ರಾಪಂ. ತಡಸ

(ಕೂಡ್ಲಿಗೆರೆ) ಜಿಪಂ: ತಡಸ, ಅರಳಿಹಳ್ಳಿ, ಅತ್ತಿಗುಂದ, ಕಾಗೆಕೋಡಮಗ್ಗೆ, ಕೋಮಾರನಹಳ್ಳಿ, ಕೂಡ್ಲಿಗೆರೆ, ನಾಗತಿಬೆಳಗಲು, ವೀರಾಪುರ ಗ್ರಾಪಂ. ಯರೇಹಳ್ಳಿ

(ಹಿರಿಯೂರು) ಜಿಪಂ: ಯರೇಹಳ್ಳಿ, ಅಂತರಗಂಗೆ, ಅರಳೀಕೊಪ್ಪ, ಬಾರಂದೂರು, ಹಿರಿಯೂರು, ಕಾರೇಹಳ್ಳಿ, ಮಾವಿನಕೆರೆ, ದೊಡ್ಡೇರಿ ಗ್ರಾಪಂ.

ದೊಣಬಘಟ್ಟ ಜಿಪಂ: ದೊಣಬಘಟ್ಟ, ಬಿಳಕಿ, ಕಲ್ಲಹಳ್ಳಿ, ಕಂಬದಾಳ್‌ ಹೊಸೂರು, ಸಿಂಗನಮನೆ, ತಾವರಘಟ್ಟ ಗ್ರಾಪಂ.

ತೀರ್ಥಹಳ್ಳಿ ತಾಲೂಕು

ಕೋಣಂದೂರು (ಆರಗ) ಜಿಪಂ: ಕೋಣಂದೂರು, ಆರಗ, ಅರಳಸುರಳಿ, ನೊಣಬೂರು, ಗುಡ್ಡೇಕೊಪ್ಪ, ದೇಮ್ಲಾಪುರ, ಹಾದಿಗಲ್ಲು, ಹುಂಚದಕಟ್ಟೆ, ಸಾಲೂರು ಗ್ರಾಪಂ.

ಮೇಲಿನ ಕುರುವಳ್ಳಿ (ಕುಪ್ಪಳ್ಳಿ) ಜಿಪಂ: ಮೇಲಿನಕುರುವಳ್ಳಿ, ಮೇಳಿಗೆ, ಸಾಲ್ಗಡಿ, ಶೇಡ್ಗಾರು, ಹಾರೋಗಳಿಗೆ, ದೇವಂಗಿ, ಬಸವಾನಿ, ತೀರ್ಥಮುತ್ತೂರು, ಹೆಗ್ಗೊàಡು (ಹೆರಬೈಲು), ಹೆದ್ದೂರು.

ಲಿಂಗಾಪುರ: ಲಿಂಗಾಪುರ, ಹಣಗೆರೆ, ಕನ್ನಂಗಿ, ಕುಡುಮಲ್ಲಿಗೆ, ಬಾಂಡ್ಯ, ಬೆಜ್ಜವಳ್ಳಿ, ಶಿಂಗನಬಿದರೆ, ತೂದೂರು, ತ್ರಿಯಂಬಕಪುರ ಗ್ರಾಪಂ.

ಸುರಳಿ ಬಾಳೆಬೈಲು (ಮೇಗರವಳ್ಳಿ) ಜಿಪಂ: ಮುಳುಬಾಗಿಲು, ಹೊಸಹಳ್ಳಿ, ಮೇಗರವಳ್ಳಿ, ಕೊಳಿಗೆ, ಹೊನ್ನೆತಾಳು, ತಲ್ಲೂರು, ಬಿದರಗೋಡು, ನೆರಟೂರು, ಅರಳಾಪುರ, ಅರೇಹಳ್ಳಿ ಗ್ರಾಪಂ

ಸಾಗರ ತಾಲೂಕು

ಕೆಳದಿ: ಕೆಳದಿ, ಭೀಮನೇರಿ, ಮಾಸೂರು, ಹಿರೇಬಿಲ ಗುಂಜಿ, ನಾಡಕಲ, ಬರೂರು, ಪಡವಗೋಡು, ಮಾಲ್ವೆ ಗ್ರಾಪಂ. ತ್ಯಾಗರ್ತಿ ಜಿಪಂ: ತ್ಯಾಗರ್ತಿ, ಗೌತಮಪುರ, ಆನಂದಪುರ, ಹೊಸೂರು, ಯಡೇಹಳ್ಳಿ, ಆಚಾಪುರ ಗ್ರಾಪಂ.

ಆವಿನಹಳ್ಳಿ ಜಿಪಂ: ಆವಿನಹಳ್ಳಿ, ಯಡಜಿಗಳೇಮನೆ, ಕಲ್ಮನೆ, ಹೆಗ್ಗೊàಡು, ಭೀಮನಕೋಣೆ, ಕೋಳೂರು, ಉಳ್ಳೂರು ಗ್ರಾಪಂ.

ಕುದರೂರು ಜಿಪಂ: ಕುದರೂರು, ತುಮರಿ, ಸಂಕಣ್ಣ ಶಾನುಬೋಗ್‌, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಪಂ.

ಕಾನ್ಲ ಜಿಪಂ: ಕಾನ್ಲ, ತಾಳಗುಪ್ಪ, ಸೈದೂರು, ಹಿರೇನಲ್ಲೂರು, ಖಂಡಿಕಾ,

ಶಿರುವಂತೆ, ಮರತ್ತೂರು ಗ್ರಾಪಂ.

ಶಿಕಾರಿಪುರ ತಾಲೂಕು

ಈಸೂರು: ಈಸೂರು, ಹಾರೋಗೊಪ್ಪ, ಗಾಮ, ಹಿತ್ತಲ, ಅರಿಶಿಣಗೆರೆ, ಚುರ್ಚಿಗುಂಡಿ, ಕಲ್ಮನೆ, ತರಲಘಟ್ಟ ಗ್ರಾಪಂ.

ಬೇಗೂರು ಜಿಪಂ: ಬೇಗೂರು, ಮಾರವಳ್ಳಿ, ಕಾಗಿನಲ್ಲಿ, ಜಕ್ಕಿನಕೊಪ್ಪ, ಗೊಗ್ಲ, ಹೊಸೂರು, ಮುದ್ದನಹಳ್ಳಿ ಗ್ರಾಪಂ.

ಬೆಳಗಾವಿ: ಬೆಳಗಾವಿ, ಇನಾಂಅಗ್ರಹಾರ ಮುಚುಡಿ, ಚಿಳಿಕಿ, ತೊಗರ್ಸಿ, ತಾಳಗುಂದ, ಚಿಕ್ಕಮಾಗಡಿ, ಹರಗಿ, ನರಸಾಪುರ ಗ್ರಾಪಂ. ಸಾಲೂರು: ಸಾಲೂರು, ಕಪ್ಪನಹಳ್ಳಿ, ಜಕ್ಕನಹಳ್ಳಿ (ಕಾಣಿವೆಮನೆ), ಉಡುಗಣಿ, ಮುಡುಬ ಸಿದ್ದಾಪುರ, ಅಮಟೆಕೊಪ್ಪ, ಹೋತನಕಟ್ಟೆ

ಗ್ರಾಪಂ. ಚಿಕ್ಕಜಂಬೂರು ಜಿಪಂ: ಚಿಕ್ಕಜಂಬೂರು, ಸುಣ್ಣದಕೊಪ್ಪ, ಮಂಚಿಕೊಪ್ಪ, ಕೊರಟಿಗೆರೆ, ಮಳವಳ್ಳಿ (ಮಳವಳ್ಳಿ ತಾಂಡ), ಹಿರೇಜಂಬೂರು ಗ್ರಾಪಂ.

ಅಂಬಾರಗೊಪ್ಪ: ಅಂಬಾರಗೊಪ್ಪ, ಮತ್ತಿಕೋಟೆ, ಗುಡ್ಡದ ತುಮ್ಮಿನಕಟ್ಟೆ, ಕಿಟ್ಟದಹಳ್ಳಿ, ಬಗನಕಟ್ಟೆ, ನೆಲವಾಗಿಲು, ಗೊದ್ದನಕೊಪ್ಪ ಗ್ರಾಪಂ.

ಸೊರಬ ತಾಲೂಕು

ಮೂಡಿ ಜಿಪಂ: ಮೂಡಿದೊಡ್ಡಿಕೊಪ್ಪ, ಅಗಸನವಳ್ಳಿ, ಹುರುಳಿ, ಎಣ್ಣೆಕೊಪ್ಪ, ಹಂಚಿ, ಭಾರಂಗಿ ಗ್ರಾಪಂ.

ಜಡೆ ಜಿಪಂ: ಜಡೆ, ಶಕುನವಳ್ಳಿ, ತಲಗಡ್ಡೆ, ತೆಲಗುಂದ, ಕಾತುವಳ್ಳಿ, ದ್ಯಾವನಹಳ್ಳಿ ಗ್ರಾಪಂ. ಉದ್ರಿ (ತತ್ತೂರು)

ಜಿಪಂ: ಉದ್ರಿ ತತ್ತೂರು, ಅಂಡಿಗೆ, ಕುಪ್ಪಗಡ್ಡೆ, ತವನಂದಿ, ಗೆಂಡ್ಲ ಗ್ರಾಪಂ.

ಚಂದ್ರಗುತ್ತಿ: ಚಂದ್ರಗುತ್ತಿ, ಬೆನ್ನೂರು, ಗುಡವಿ, ನ್ಯಾರ್ಶಿ, ಹೆಚ್ಚೆ, ಮುಟುಗುಪ್ಪೆ, ಹೊಸಬಾಳೆ ಗ್ರಾಪಂ. ಶಿಗ್ಗಾ: ಶಿಗ್ಗಾ, ಬಿಳುವಾಣಿ, ಮಾವಲಿ, ಹೆಗ್ಗೊàಡು, ಚಿಟ್ಟೂರು, ಇಂಡುವಳ್ಳಿ, ನಿಸರಾಣಿ, ಉಳವಿ, ದೂಗೂರು ಗ್ರಾಪಂ.

ಹೊಸನಗರ ತಾಲೂಕು

ಕಳೂರು (ಹೊಸನಗರ): ಪುರಪ್ಪೆಮನೆ, ಹರಿದ್ರಾವತಿ, ಮಾರುತಿಪುರ, ಜೇನಿ, ಎಂ.ಗುಡ್ಡೇಕೊಪ್ಪ, ಮೇಲಿನಬೇಸಿಗೆ, ಮುಂಬಾರು ಗ್ರಾಪಂ.

ಹುಂಚ: ಹುಂಚ, ಚಿಕ್ಕಜೇನಿ, ಹೆದ್ದಾರಿಪುರ, ಕೋಡೂರು, ಅಮೃತ, ಸೋನಲೆ, ತ್ರಿಣವೆ ಗ್ರಾಪಂ. ರಿಪ್ಪನ್ಪೇಟೆ ಜಿಪಂ: ರಿಪ್ಪನ್‌ ಪೇಟೆ, ಕೆಂಚನಾಳ, ಅರಸಾಳು, ಬೆಳ್ಳೂರು, ಹರತಾಳು, ಬಾಳೂರು ಗ್ರಾಪಂ.

ಮೂಡುಗೊಪ್ಪ (ನಗರ) ಜಿಪಂ: ಮೂಡುಗೊಪ್ಪ (ನಗರ), ನಾಗೋಡಿ, ಹೊಸೂರು ಸಂಪೇಕಟ್ಟೆ, ಅರಮನೆಕೊಪ್ಪ (ಮತ್ತಿಮನೆ), ಕರಿಮನೆ (ನಿಲ್ಸಕಲ್‌), ರಾಮಚಂದ್ರಾಪುರ, ಅಂಡಗದೂದೂರು, ಕೈರಗುಂದ (ಮಾಸ್ತಿಕಟ್ಟೆ), ಸುಳಗೋಡು, ಯಡೂರು ಗ್ರಾಪಂ

 ಶರತ್ಭದ್ರಾವತಿ

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.