ಅಕ್ರಮ ಮರಳುಗಾರಿಕೆ- ಪೊಲೀಸರ ಕಾರ್ಯಾಚರಣೆ, 7 ದೋಣಿ ಜಪ್ತಿ
Team Udayavani, Sep 20, 2019, 12:38 PM IST
ಮಂಗಳೂರು: ತಲಪಾಡಿ ಕುದ್ರು ಸಮೀಪ ಸರಕಾರಿ ಜಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು,7 ನಾಡದೋಣಿ ಸಹಿತ ಹಲವು ಮರಳು ಲೋಡ್ ಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.