ಬಡ ಜನರಿಗೆ ಊಟದ ವ್ಯವಸ್ಥೆ: ಲೋಕೇಶ್ವರ


Team Udayavani, Jun 3, 2021, 6:27 PM IST

Dining arrangement

ತಿಪಟೂರು: ಲಾಕ್‌ಡೌನ್‌ನಿಂದ ಬಡವರು,ನಿರ್ಗತಿಕರು, ಭಿಕ್ಷುಕರಿಗೆ ಹೊತ್ತಿನ ಊಟಕ್ಕೂಪರದಾಡುವಂತಾಗಿದ್ದು, ಇದನ್ನು ಮನಗಂಡನಮ್ಮ ತಂಡ ದಾನಿಗಳ ಸಹಕಾರ ದಿಂದ 30ಸಾವಿರಕ್ಕೂ ಹೆಚ್ಚು ಜನರಿಗೆ ಗಂಜಿ, ಹಾಲುಮತ್ತು ಊಟದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದುಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.

ನಗರದ ಶ್ರೀಕಂಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಉತ್ತಮಗುಣಮಟ್ಟದ ಆಹಾರವನ್ನು ಸರಬರಾಜುಮಾಡುತ್ತಿದ್ದೇವೆ. ಬೆಳಗಿನ ಸಮಯದಲ್ಲಿ ನಮ್ಮತಂಡ ನೀಡುತ್ತಿರುವ ಹಾಲು ಹಾಗೂ ಗಂಜಿಬಹಳ ಉಪಯೋಗವಾಗಿದ್ದು ಸೋಂಕಿತರು,ಅವರ ಬಂಧುಗಳು ಹಾಗೂ ಸಾರ್ವಜನಿಕವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ಇದಲ್ಲದೆನಿತ್ಯ 250 ಅರ್ಹ ಫ‌ಲಾನುಭವಿಗಳಾದ ಆಟೋ ಚಾಲಕರು, ನೇಕಾರರು,ಕಟ್ಟಡಕೂಲಿಕಾರ್ಮಿಕರು ಸೇರಿದಂತೆ ಕಡುಬಡವರಿಗೆಗುಣಮಟ್ಟದ ದಿನಸಿ ಕಿಟ್‌ ನೀಡುತ್ತಿದ್ದೇವೆ.ಸರ್ಕಾರದ ಪಡಿತರದ ಜತೆಗೆ ಈ ದಿನಸಿ ಕಿಟ್‌ಅವರೆಲ್ಲರಿಗೂ ಹೆಚ್ಚು ಅನುಕೂಲವಾಗಿದ್ದು,ಲಾಕ್‌ಡೌನ್‌ ಮುಗಿಯುವರೆಗೂ ಪ್ರತಿನಿತ್ಯಆಹಾರ ನೀಡುವ ಸೇವೆ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.ಜನಪ್ರತಿನಿಧಿಗಳಿಗೆ ವ್ಯಾಕ್ಸಿನೇಷನ್‌ ಮಾಡಿ:ಫ್ರಂಟ್‌ಲೆçನ್‌ ವಾರಿಯರ್ಸ್‌ಗಳಾ‌ ದ ನಗರಸಭೆಹಾಗೂ ಗ್ರಾಪಂ ಸದಸ್ಯರು ಸೇರಿದಂತೆಜನಪ್ರತಿನಿಧಿಗಳಿಗೆ ಸರ್ಕಾರ ಮೊದಲುವಾಕ್ಸಿನ್‌ ನೀಡಬೇಕು.

ಜನರು ಕಷ್ಟ ಬಂದಾಗಹೋಗುವುದು ಜನಪ್ರತಿನಿಧಿಗಳ ಬಳಿಯಾಗಿರುವುದರಿಂದ ಸರ್ಕಾರ ಮೊದಲು ಇÊರಿ‌ ಗೆವ್ಯಾಕ್ಸಿನ್‌ ನೀಡಬೇಕೆಂದು ಒತ್ತಾಯಿಸಿದರು.ರಾಜ್ಯದಲ್ಲಿ ವ್ಯಾಕ್ಸಿನ್‌ ಕಳ್ಳದಂಧೆನಡೆಯುತಿರುವ ¤ ುದು ತಿಳಿ¨ು ಬ‌ ಂದಿದು,ª ಇದಕ್ಕೆತಿಪಟೂರು ತಾಲೂಕು ಹೊರತೇನಿಲ್ಲ.ಇಲ್ಲಿಯೂವ್ಯಾಕ್ಸಿನ್‌ ಕಳ್ಳದಂಧೆ ನಡೆಯುತ್ತಿದ್ದು,ಈ ಬಗ್ಗೆ ನನಗೆ ಮಾಹಿತಿ ಬಂದಕಾರಣ ನಾನುತಾಲೂಕು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದೇನೆ. ಹಳೇಪಾಳ್ಯದ ಕೆಲವರನ್ನುವಿಚಾರಣೆಗೆ ಒಳಪಡಿಸಲಾಗಿದ್ದು, ಜಿಲ್ಲಾಡಳಿತಹಾಗೂ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾವಿರಾರು ರೂ.ಗೆ ಲಸಿಕೆ ಮಾರಾಟವಾಗುತ್ತಿರುವ ಬಗ್ಗೆ ಶಾಸಕರು ಹಾಗೂ ತಾಲೂಕು ಆಡಳಿತ ಎಚ್ಚರವಹಿಸಬೇಕಿದೆ ಎಂದರು.

ನಗರದ ಮಾರನಗೆರೆಯ ಯುವಕ ನೊಬ್ಬನಿಗೆಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಂಡಿದ್ದು, ಚಿಕಿತ್ಸೆಪಡೆಯಬೇಕೆಂಬ ಮಾಹಿತಿ ಇಲ್ಲದೆಬೆಂಗಳೂರಿನಲ್ಲಿ ಅಲೆಯುವಂತಾಗಿದೆ. ನನಗೆಮಾಹಿತಿ ತಿಳಿದ ತಕಣ ವಿ ‌Ò ಕ್ಟೋರಿಯಆಸ್ಪತ್ರೆಯಲ್ಲಿ ಯುವಕನನ್ನು ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ. ತಾಲೂಕಿನಲ್ಲಿಯೂ ಬ್ಲ್ಯಾಫ‌ಂಗಸ್‌ ಹೆಚ್ಚಾಗುವ ಮೊದಲೆ ನಗರದಲ್ಲಿಯೇಚಿಕಿತ್ಸೆ ನೀಡುವಂತೆ ಎಲ್ಲ ರೀತಿಯ ತಯಾರಿಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

.‌ಮೆಡಿಕಲ್‌ ಕಿಟ್‌ ವಿತರಣೆ: ಹೈದರಬಾದ್‌ಮೂಲದ ಹಿರಿಯ ಐಪಿಎಸ್‌ ಅಧಿಕಾರಿಸಜ್ಜನರ್‌ ಹಾಗೂ ಲೋಕೇಶ್ವರ ಅಳಿಯ ಡಿಸಿಪಿವಿಜಯ್‌ಕುಮಾರ್‌ 4.5 ಲಕ್ಷ ರೂ.ವೆಚ್ಚದಮೆಡಿಕಲ್‌ ಕಿಟ್‌ ನೀಡಿದ್ದು, ಇವುಗಳವಿತರಣೆಯನ್ನು ನಗರದ ‌ 20 ವಾರ್ಡ್‌ಗಳನಗರಸಭಾ ಸದಸ್ಯರ ‌ ಮುಖಾಂತರ ವಿತರಣೆಮಾಡಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.