ಧರ್ಮಗುರು ಮಹೇಶ್ ಆತ್ಮಹತ್ಯೆ: ಸಮಗ್ರ ತನಿಖೆಗೆ ಒತ್ತಾಯ
Team Udayavani, Nov 3, 2019, 1:12 PM IST
ಉಡುಪಿ : ಶಿರ್ವ ಚರ್ಚ್ ನ ಧರ್ಮಗುರು ಮಹೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ .ಭಕ್ತರ ಪ್ರತಿಭಟನೆ ತಾರಕಕ್ಕೇರಿದೆ. ಅ.11 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಧರ್ಮಗುರು ಆತ್ಮಹತ್ಯೆಗೆ ಸ್ಪಷ್ಟ ಕಾರಣವೇನೆಂದು ಬಯಲಾಗಬೇಕು, ಪ್ರತಿಭಟನಾ ನಿರತ ಭಕ್ತರ ಆಗ್ರಹಿಸುತ್ತಿದ್ದಾರೆ. ಇಂದು ಬಿಷಪ್ ನೇತೃತ್ವದಲ್ಲಿ ಪಾಲಾನ ಸಮಿತಿ ಸಭೆ ನಡೆಯಲಿದೆ. ಈ ವೇಳೇಯಲ್ಲಿ ಬಿಷಪ್ ಹೊರ ಬಂದು ಮಾತನಾಡಬೇಕೆಂದು ಭಕ್ತರ ಒತ್ತಾಯ ಮಾಡುತ್ತಿದ್ದಾರೆ. ನ್ಯಾಯ ಹಾಗೂ ಪ್ರಕರಣದ ಸತ್ಯಸತ್ಯತೆಯನ್ನು ಬಯಲುಗೊಳಿಸಬೇಕೆಂದು ಭಕ್ತರು ಒತ್ತಾಯ ಮಾಡಿದರರು.
ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ಉಂಟಾಯಿತು. ಶನಿವಾರ ರಾತ್ರಿಯೂ ನ್ಯಾಯಕ್ಕಾಗಿ ಆಗ್ರಹಿಸಿ ಭಕ್ತರು ಪ್ರತಿಭಟನೆ ನಡೆಸಿದ್ದರು.ಆತ್ಮಹತ್ಯೆಗೆ ಕಾರಣವೇನೆಂಬುದು ಬಯಲಾಗಬೇಕು, ಚರ್ಚ್ ವತಿಯಿಂದ ದೂರು ನೀಡಲು ಒತ್ತಾಯ ಮಾಡಿದರು. ಧರ್ಮಗುರು ಮಹೇಶ್ ಮನೆಯವರು ಯಾವುದೇ ದೂರು ನೀಡಲು ಬಯಸಿರಲಿಲ್ಲ ಇದೀಗ ಸಮಗ್ರ ತನಿಖೆಗೆ ಭಕ್ತರ ಒತ್ತಾಯಿಸಿ ಚರ್ಚ್ ಆವರಣದಲ್ಲಿ ನೂರಾರು ಭಕ್ತರು ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್