ಗಬ್ಬು ನಾರುತ್ತಿದೆ ಚರಂಡಿ
Team Udayavani, Dec 5, 2018, 1:40 AM IST
ಕುಂದಾಪುರ: ಇಲ್ಲಿನ ಪುರಸಭೆಯ ವಡೇರ ಹೋಬಳಿಯ ಹುಂಚಾರಬೆಟ್ಟು ಸಮೀಪ ಚರಂಡಿ ಗಬ್ಬೆದ್ದು ನಾರುತ್ತಿದ್ದು ಪುರಸಭೆ ತುರ್ತು ಗಮನಹರಿಸಬೇಕಿದೆ. ಪುರಸಭೆಯ 21ನೆ ವಾರ್ಡ್ನಲ್ಲಿ ಹನುಮಾನ್ ಗ್ಯಾರೇಜ್ನ ಹಿಂದೆ ಸುಮಾರು 15 ಮನೆಗಳ ಎದುರು ಹಾದುಹೋಗುವ ಚರಂಡಿಯಿಂದಾಗಿ ಮನೆಮಂದಿ ಕಿಟಕಿ, ಬಾಗಿಲು ಮುಚ್ಚಿ ಕೂರಬೇಕಾದ ಸ್ಥಿತಿ ಇದೆ. ನೀರು ಹರಿಯದೇ ನಿಂತ ಕಾರಣ ಕೀಟಾಣುಗಳು ಹುಟ್ಟಿಕೊಳ್ಳಲು ಅನುವು ಮಾಡಿಕೊಟ್ಟಂತಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಪುರಸಭೆಗೆ ಮನವಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…