ಮೀನುಗಾರರು ನಾಪತ್ತೆ: ತನಿಖೆ ಮುಗಿದಿಲ್ಲ
Team Udayavani, Mar 7, 2019, 12:30 AM IST
ಉಡುಪಿ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾದವರ ಕುರಿತು ಇನ್ನೂ ತನಿಖೆ ಮುಗಿದಿಲ್ಲ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ತ್ತೈಮಾಸಿಕ ಕೆಡಿಪಿ ಸಭೆ ಬಳಿಕ ಡಾ| ಜಯಮಾಲಾ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ ಎಸ್ಪಿಯವರು, ಸಂತ್ರಸ್ತರ ಮನೆಯವರ ಜತೆಗೆ ಮಹಾರಾಷ್ಟ್ರ, ಕೇರಳ, ಕರ್ನಾಟಕದ ಭಾಗಗಳಲ್ಲಿಯೂ ತನಿಖೆ ನಡೆಸಲಾಗಿದೆ. ನೌಕೆ, ವಾಯು ಪಡೆಗಳ ಸಹಾಯದಿಂದಲೂ ಹುಡುಕಾಟ ನಡೆಸಲಾಗಿದೆ. ಸೆಟ್ಲೆçನ್ ಶೋಧವನ್ನು ನಡೆಸಲಾಗಿದೆ. ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದರು.
ಇತ್ತೀಚೆಗೆ ಬಂದ ಮೀನಾಕ್ಷಿ ಲೇಖೀಯವರು ದುಬಾೖಯಲ್ಲಿ ಕೆಲವು ಮೀನುಗಾರರು ಪತ್ತೆಯಾಗಿದ್ದಾರೆಂದು ತಿಳಿಸಿದ ಬಗ್ಗೆ ಕೇಳಿದಾಗ “ಅವರು ಯಾರೆಂಬುದನ್ನು ತಿಳಿಸಿಲ್ಲ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ