“ಕಾಂಕ್ರೀಟ್‌ ಹಾಸು,ತಗಡು ಶೀಟು ನಾಗಬನ ಯಾರಿಗಾಗಿ?’


Team Udayavani, Feb 20, 2019, 1:00 AM IST

concreet.jpg

ಉಡುಪಿ: ಮರಗಿಡಗಳು ಇರುವ ನೈಸರ್ಗಿಕ ನಾಗ”ಬನ’ದಿಂದ ಅನೇಕ ಸೂಕ್ಷ್ಮಜೀವಿಗಳಿಗೆ ವಾಸಸ್ಥಾನವಾಗಿ ಪರಿಸರದಲ್ಲಿ ಅಂತರ್ಜಲವೂ ವೃದ್ಧಿಯಾಗುತ್ತದೆ. ಈಗಿನಂತೆ ಕೆಳಗೆ ಕಾಂಕ್ರೀಟ್‌ ಹಾಸು, ಮೇಲ್ಗಡೆ ತಗಡಿನ ಶೀಟುಗಳಿದ್ದರೆ ಇರುವೆ ಸೇರಿದಂತೆ ಯಾವ ಜೀವಿಗಳೂ ಇರಲಾರವು. ಇಂತಹ ನಾಗ”ಭವನ’ವನ್ನು ಯಾರಿಗಾಗಿ ನಿರ್ಮಿಸುವುದು ಎಂದು ಉರಗತಜ್ಞ ಗುರುರಾಜ ಸನಿಲ್‌ ಪ್ರಶ್ನಿಸಿದರು. 

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಬೀಯಿಂಗ್‌ ಸೋಶಿಯಲ್‌, “ನಮ್ಮ ಮನೆ ಮತ್ತು ನಮ್ಮ ಮರ’ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾಗಬನದ ಗಿಡಮರಗಳನ್ನು ಹಾಗೆಯೇ ಉಳಿಸಿಕೊಳ್ಳಿ. ಇದರ ಹಿಂದೆ ಹಿರಿಯರು ಇಟ್ಟ ನಂಬಿಕೆ ಇದೆ. ಇದು ಆರೋಗ್ಯಪೂರ್ಣ ನಂಬಿಕೆ ಎಂದರು.  
ನಾಗರ ಪಂಚಮಿ ಹಿಂದಿನ ದಿನಗಳಲ್ಲಿ ಪ್ರಾಮಾಣಿಕತೆಯಿಂದ ಪೂಜಿಸಿಕೊಂಡು ಬರುತ್ತಿದ್ದರು ಎಂದರು. 
ಮುಟ್ಟಾದವರ ಮನೆಗೆ ನಾಗರ ಹಾವು ಬರುತ್ತದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಾಸನೆಯನ್ನು ಅರಸಿ ಇಲಿ ಬರುತ್ತದೆ. ಇಲಿಯನ್ನು ಅರಸಿ ಹಾವು ಬರುತ್ತದೆ. ಆದ್ದರಿಂದ ಮೀನು, ಮಟನ್‌, ಮೂಳೆ ಇತ್ಯಾದಿಗಳನ್ನು ಬಳಸಿದ ಬಳಿಕ ಶುದ್ಧವಾಗಿರಿಸಿಕೊಳ್ಳಬೇಕು. ಇದುವೇ “ಅಶುದ್ಧ’ ಎಂದರು. 

ಹಾವುಗಳನ್ನು ಕೊಂದರೆ ಶಿಕ್ಷೆ
1972ರಲ್ಲಿ ಜಾರಿಗೆ ಬಂದ ಕಾಯಿದೆ ಪ್ರಕಾರ ಎಲ್ಲ ಹಾವುಗಳನ್ನು ಕೊಲ್ಲುವುದೂ ವನ್ಯಜೀವಿ ಕಾಯಿದೆ ಪ್ರಕಾರ ಶಿಕ್ಷಾರ್ಹವಾಗಿದೆ. ವಿಶೇಷವಾಗಿ ಹೆಬ್ಟಾವು ಸತ್ತರೆ ಅರಣ್ಯ ಇಲಾಖೆಯವರಿಗೆ ಹೇಳುವುದು ಉತ್ತಮ. ಹೆಬ್ಟಾವನ್ನು ಹೆಚ್ಚಿಗೆ ಕುತ್ತಿಗೆಗೆ ಮಾಲೆ ಮಾಡಿ ಹಾಕುತ್ತಾರೆ. ಇದು ಸರಿಯಲ್ಲ. ಇದರಿಂದ ಅಪಾಯ ಸಾಧ್ಯತೆ ಇದೆ ಎಂದರು. 

ನಾಗನಿಗೇಕೆ ಪೂಜ್ಯತೆ?
ಕೋಪ. ಪ್ರೀತಿ, ಉಪಕಾರ- ಅಪಕಾರ, ವಿಷದ ಪ್ರಯೋಜನ ಮತ್ತು ಅಪಾಯ ಇವೆಲ್ಲದರದೃಷ್ಟಿಯಲ್ಲಿ ಇತರ ಹಾವುಗಳಿಗಿಂತ ಮೇಲ್ಮಟ್ಟದಲ್ಲಿರುವುದರಿಂದ ಪೂಜನೀಯ ಸ್ಥಾನ ಬಂತು. ಇದಕ್ಕೆ ಪ್ರಾರ್ಥನೆ ಸಲ್ಲಿಸಿದರೆ ಸ್ಪಂದಿಸುವ ಗುಣ ಇದೆ. ಇದು ಕಂಪನದಿಂದ ಸಾಧ್ಯವಾಗಿರಬಹುದು. ಅರಸಿನದಲ್ಲಿ ಆ್ಯಂಟಿ ಸೆಪ್ಟಿಕ್‌ ಗುಣ ಇರುವುದರಿಂದ ಅರಸಿನದ ನೀರು ಹಾಕಿದರೆ ಪ್ರಯೋಜನ. ನಾವು ಪ್ರಕೃತಿ ಮತ್ತು ಸಕಲ ಜೀವಿಗಳೊಂದಿಗೆ ಪ್ರೀತಿಯಿಂದ ಇದ್ದರೆ ಪ್ರಶ್ನೆಯೂ, ಸಂಘರ್ಷವೂ ಉದ್ಭವಿಸುವುದಿಲ್ಲ ಎಂದರು. 
ಅವಿನಾಶ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು. 

ವಾಹನ ಅವಘಡವೂ ಹಾವಿನ ಕಡಿತವೂ
ವಾಹನ ಅವಘಡಗಳಿಂದ ಸಾಯುವಷ್ಟು ಶೇ. 1ರಷ್ಟು ಪ್ರಮಾಣದಲ್ಲಿಯೂ ಹಾವಿನ ಕಡಿತದಿಂದ ಸಾಯುವುದಿಲ್ಲ. ಆದರೆ ಹಾವಿನ ಕಡಿತದಿಂದ ಸತ್ತರೆ ಇಡೀ ಊರು ರಾತ್ರಿ ಇಡೀ ನಿದ್ರೆ ಬಿಡುತ್ತದೆ. ವಾಹನ ಅವಘಡಗಳ ಬಗ್ಗೆ ಈ ತೆರನಾಗಿ ಗಮನ ಹರಿಸುವುದಿಲ್ಲ. 

-ಗುರುರಾಜ ಸನಿಲ್‌ 

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.