ಶಂಕರನಾರಾಯಣ ಅರಣ್ಯ ಇಲಾಖೆ: ನೀರಿಗಾಗಿ ಅರಣ್ಯ ಸ್ತಬ್ಧಚಿತ್ರ ಸಂಚಾರ
Team Udayavani, Jul 26, 2017, 8:40 AM IST
ಕುಂದಾಪುರ: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಈ ಸಾಲಿನಲ್ಲಿ ನೀರಿಗಾಗಿ ಅರಣ್ಯ ಎನ್ನುವ ಘೋಷಣಾ ವಾಕ್ಯದೊಂದಿಗೆ ರಾಜ್ಯಾದ್ಯಂತ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಾಡು ಹಾಗೂ ವನ್ಯ ಜೀವಿಗಳ ಸ್ತಬ್ಧ ಚಿತ್ರದ ವಾಹನವು ಕುಂದಾಪುರ ವಿಭಾಗದ ಶಂಕರನಾರಾಯಣ ವಲಯದ ವ್ಯಾಪ್ತಿ ಪ್ರವೇಶಿಸಿದ್ದು, ಈ ವ್ಯಾಪ್ತಿಯ 28 ಗ್ರಾಮಗಳಲ್ಲಿ ಈ ಸ್ತಬ್ಧ ಚಿತ್ರದ ವಾಹನವು ಶಾಲಾ-ಕಾಲೇಜು ಪರಿಸರದಲ್ಲಿ ಸಂಚರಿಸಿತು.
ಕಾಡು ಹಾಗೂ ವನ್ಯ ಜೀವಿಗಳ ಈ ಸ್ತಬ್ಧ ಚಿತ್ರದ ವಾಹನದ ನೇತೃತ್ವವನ್ನು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ ಗೋಪಾಲ್ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ ಕೆ, ಮಂಜು ಗಾಣಿಗ ಹಾಗೂ ವನ ರಕ್ಷಕರುಗಳಾದ ಗುರುರಾಜ್, ರವಿ, ಆನಂದ ಬಳೆಗಾರ್, ಶ್ರೀಕಾಂತ್, ಶಿವು ಹಾಗೂ ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಹಣಾ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ವಹಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್