ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’
Team Udayavani, Jun 28, 2022, 7:58 PM IST
ಪಡುಬಿದ್ರಿ: ವರ್ಷಗಳ ಹಿಂದೆಯೇ ಹೆದ್ದಾರಿ ಚತುಃಷ್ಪಥದ ಮಧ್ಯೆ ನೆಲೆಗೊಳಿಸಲಾಗಿದ್ದ ವಿದ್ಯುತ್ ದೀಪಗಳಿಗೆ ಕೊನೆಗೂ ಮೋಕ್ಷ ದೊರೆತು ಮಂಗಳವಾರದಿಂದ ಅರೆಬರೆಯಾಗಿ ಉರಿಯಲಾರಂಭಿಸಿದೆ.
ಹೆದ್ದಾರಿ ಕಾಮಗಾರಿಯು 90 ಶೇಕಡಾ ಪೂರ್ಣವಾದಾಗಲೇ ಕಳೆದ ಮೇ 15 ರೊಳಗಾಗಿ ದೀಪಗಳು ಉರಿಯಲಿವೆ ಎಂದು ನವಯುಗ ಕಂಪೆನಿ ಅಧಿಕಾರಿ ಪಂಚಾಯತ್ ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಹೇಳಿದ್ದರು. ಅದು ಈಗಷ್ಟೇ ಜೂನ್ ಅಂತ್ಯದಲ್ಲಿ ನಿಜವಾಗಿದೆ.
ಆದರೂ ಇಂದು ಕೆಲವೇ ದೀಪಗಳು ಉರಿದಿವೆ. ಹಲವಾರು ಬಲ್ಬ್ ಗಳು ವರ್ಷದಷ್ಟು ಹಳೆಯದಾಗಿ ಹಾಳಾಗಿರುವುದರಿಂದ ಇಂದು ಉರಿದಿರಲಿಲ್ಲ.
ನವಯುಗ ಮೆಸ್ಕಾಂ ಬಿಲ್ ಬಾಕಿಯೂ ಹೆದ್ದಾರಿ ದೀಪ ಬೆಳಗಲು ಆದ ವಿಳಂಬಕ್ಕೆ ಇನ್ನೊಂದು ಪರೋಕ್ಷ ಕಾರಣವೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ