ಮಣಿಪಾಲ್‌ ಟೆಕ್ನಾಲಜೀಸ್‌:4ನೇ ಬಾರಿ ಪ್ರಿಂಟ್‌ವೀಕ್‌ ಇಂಡಿಯಾ ಪ್ರಶಸ್ತಿ


Team Udayavani, Dec 13, 2018, 10:37 AM IST

print-week-india.jpg

ಮಣಿಪಾಲ: ಮಣಿಪಾಲ್‌ ಟೆಕ್ನಾಲಜೀಸ್‌ ಸಂಸ್ಥೆ  ಪ್ರಿಂಟ್‌ ವೀಕ್‌ ಇಂಡಿಯಾದ 2018ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ನಾಲ್ಕನೇ ಬಾರಿ ಪ್ರಶಸ್ತಿ ಗಳಿಸಿದೆ.

ಮುಂಬಯಿಯ ಸೈಂಟ್‌ ರೇಗಿಸ್‌ನಲ್ಲಿ ನಡೆದ ಸಮಾರಂಭದಲ್ಲಿ ಗುಣಮಟ್ಟ ಹಾಗೂ ನಿರ್ವಹಣೆ ಎಂಬ ಎರಡು ವಿಭಾಗಗಳಲ್ಲಿ 20ಕ್ಕೂ ಅಧಿಕ ಮುದ್ರಣ ಸಂಸ್ಥೆಗಳಿಗೆ ಒಟ್ಟು 24 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಮಣಿಪಾಲ ಟೆಕ್ನಾಲಜೀಸ್‌ ಸಂಸ್ಥೆ ಈ ಹಿಂದೆ ಮೂರು ಬಾರಿ ಈ ಪ್ರಶಸ್ತಿ ಗಳಿಸಿತ್ತು. ಮಣಿಪಾಲ ಟೆಕ್ನಾಲಜೀಸ್‌, ಪ್ರಗತಿ ಆಫ್ಸೆಟ್‌, ಐಟಿಸಿ ಪಿಪಿಡಿ ಮತ್ತು ಸಿಲ್ವರ್‌ಪ್ಲ್ಯಾಂಟ್ ಪ್ರಸ್‌ನಂಥ ಉನ್ನತ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದರೆ ಹತ್ತು ಸಂಸ್ಥೆಗಳು ಇದೇ ಮೊದಲ ಬಾರಿ ಪ್ರಶಸ್ತಿಗಳಿಂದ ಪುರಸ್ಕೃತಗೊಂಡವು.

ಹೈದರಾಬಾದ್‌ ಮೂಲದ ಪ್ರಗತಿ ಮುದ್ರಣ ಸಂಸ್ಥೆ ತ್ರಿವಳಿ ಪ್ರಶಸ್ತಿಗಳಿಂದ ಪುರಸ್ಕೃತವಾಯಿತು. ವರ್ಷದ ಬುಕ್‌ ಪ್ರಿಂಟರ್‌(ಸ್ಪೆಶಾಲಿಟಿ), ವರ್ಷದ ಇನ್ನೊವೇಟಿವ್‌ ಪ್ರಿಂಟರ್‌ ಮತ್ತು ವರ್ಷದ ಸೋಶಿಯಲ್‌ ಸ್ಟೇಶನರಿ ಪ್ರಿಂಟರ್‌ ಎಂಬ ಪ್ರಶಸ್ತಿಗಳು ಸಂಸ್ಥೆಗೆ ಸಂದವು. ಮುಖ್ಯ ಅತಿಥಿಯಾಗಿದ್ದ ಗಲ್ಫ್ ಆಯಿಲ್‌ನ ಆಡಳಿತ ನಿರ್ದೇಶಕ ರವಿ ಚಾವ್ಲಾ ಅವರು ಉತ್ಪನ್ನವೊಂದರ ಮಾರಾಟದಲ್ಲಿ ಪ್ಯಾಕೇಜಿಂಗ್‌ನ ಮಹತ್ವವನ್ನು ವಿವರಿಸಿದರು. 

240 ಪ್ರವೇಶ ಪತ್ರ
ಈ ಬಾರಿ ನಡೆದ 10ನೇ ಪ್ರಿಂಟ್‌ ವೀಕ್‌ ಇಂಡಿಯಾ ಪ್ರಶಸ್ತಿಗಳಿಗೆ 105 ಕಂಪೆನಿಗಳಿಂದ 240 ಪ್ರವೇಶ ಪತ್ರ ಗಳು ಬಂದಿದ್ದವು. ಮುದ್ರಣ ಗ್ರಾಹಕರು, ಸೃಷ್ಟಿಶೀಲ ವಿನ್ಯಾಸಕಾರರು ಮತ್ತು ತಜ್ಞರ ನ್ನೊಳಗೊಂಡಿದ್ದ 21 ಮಂದಿಯ ತೀರ್ಪುಗಾರರ ಸಮಿತಿ 900ಕ್ಕೂ ಅಧಿಕ ಮಾದರಿಗಳನ್ನು ಮೌಲ್ಯಮಾಪನ ನಡೆಸಿ ವಿಜೇತರನ್ನು ನಿರ್ಧರಿಸಿತು.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.