ದಾರಿ ತಪ್ಪಿ ಬಂದ ಸಾಕುನಾಯಿ : ಕೊರಗುತ್ತಿದೆ ಒಡೆಯನ ನೆನೆದು..
Team Udayavani, Jun 20, 2018, 2:00 AM IST
ಮಲ್ಪೆ: ದಾರಿತಪ್ಪಿ ಬಂದ ನಾಯಿಯೊಂದು ಕಳೆದ ಇಪ್ಪತ್ತು ದಿನಗಳಿಂದ ಪಡುಕರೆ ಕುತ್ಪಾಡಿ ಬಾಲಾಂಜನೇಯ ಪೂಜಾ ಮಂದಿರದ ಮೆಟ್ಟಲಲ್ಲಿ ಕುಳಿತು ತನ್ನ ಯಜಮಾನನಿಗಾಗಿ ಕಾಯುತ್ತಿದೆ. ಅತ್ತ ಸಮುದ್ರ, ಇತ್ತ ನದಿ ಎತ್ತ ಹೋಗುವುದೆಂದು ದಿಕ್ಕು ತೋಚದೆ ಪರಿತಪಿಸುತ್ತಿದೆ. ಸಾಕು ನಾಯಿಯಂತೆ ಗೋಚರಿಸುತ್ತಿರುವ ಈ ನಾಯಿಯ ಕೊರಳಲ್ಲಿ ಕಪ್ಪು ಪಟ್ಟಿ ಇದೆ.
ಇದು ಲ್ಯಾಬ್ರೆಡರ್ ಜಾತಿಗೆ ಸೇರಿದ್ದು ಎನ್ನಲಾಗುತ್ತಿದೆ. ಸ್ಥಳೀಯರು ನಾಯಿಗೆ ಆಹಾರ ನೀಡಿದರೆ ಬಿಸ್ಕೆಟ್, ಕೇಕ್ ಬಿಟ್ಟರೆ ಬೇರೇನೂ ತಿನ್ನುವುದಿಲ್ಲ, ಮೌನವಾಗಿ ಕುಳಿತು ದಿನವಿಡೀ ತನ್ನ ಯಜಮಾನನ್ನು ನೆನೆಯುತ್ತಾ ಕೊರಗುತ್ತಿದೆ. ಅದರ ವಾರಸುದಾರರ ಪತ್ತೆಗಾಗಿ ಇಲ್ಲಿನ ಕಟ್ಟೆ ಫ್ರೆಂಡ್ಸ್ನವರು ಈ ನಾಯಿಯ ಫೂಟೋವನ್ನು ವಾಟ್ಸ್ಯಾಪ್ ಮೂಲಕ ಹಾಕಿ ಸಂದೇಶವನ್ನು ಹರಿಯ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ