ಶ್ರೀ ಕೃಷ್ಣ ಮಠದ ಸುವರ್ಣ ಗೋಪುರ ಮೂರು ತಿಂಗಳೊಳಗೆ ಸಿದ್ಧ


Team Udayavani, Feb 14, 2019, 12:30 AM IST

120219astro04.jpg

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ‌ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸುವರ್ಣ ಗೋಪುರ ನಿರ್ಮಾಣ ಕಾರ್ಯ 3 ತಿಂಗಳೊಳಗೆ ಪೂರ್ಣಗೊಳ್ಳಲಿದೆ.

ಸ್ಥಳೀಯ ಕುಶಲ ಕರ್ಮಿಗಳ ನೆರವಿನೊಂದಿಗೆ ಶಿಲ್ಪಿಗಳು ನಿರ್ಮಿಸುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಸುವರ್ಣ ಮೇಲ್ಛಾವಣಿಯ ಕೆಲಸ ಪ್ರಗತಿಯಲ್ಲಿದೆ. 

ಅಧುನಿಕ ತಂತ್ರಜ್ಞಾನದ ಮೂಲಕ ಬೆಳ್ಳಿ ತಗಡಿನ ಮೇಲೆ ಚಿನ್ನವನ್ನು ಹೊದೆಸಲಿದ್ದು, ದೀರ್ಘ‌ಕಾಲ ಬಾಳಿಕೆ ಬರಲಿದೆ. ಒಂದು ಸಾವಿರ ಡಿಗ್ರಿ ಸೆ. ಉಷ್ಣಾಂಶದಲ್ಲಿ ಕಾಯಿಸಿದಾಗ ಮಾತ್ರ ಇವುಗಳನ್ನು ಬೇರ್ಪಡಬಹುದೇ ಹೊರತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯ ಉಷ್ಣಾಂಶದಿಂದ ಸುವರ್ಣ ಹೊದಿಕೆಗೆ ಯಾವುದೇ ನಷ್ಟವಾಗದು.

ಮೂರು ಹಂತಗಳಲ್ಲಿ ತಯಾರಿಕೆ 
ಮೊದಲಿಗೆ ಬೆಳ್ಳಿಯನ್ನು ಕರಗಿಸಿ 170 ಗ್ರಾಂನ ದಾರು(ಗಟ್ಟಿ)ಗಳನ್ನು ಹಾಗೂ ಬಂಗಾರ ಕರಗಿಸಿ 20 ಗ್ರಾಂನ ದಾರು ತಯಾರಿಸಿಕೊಳ್ಳಲಾಗುತ್ತದೆ. ಮೂರನೇ ಹಂತದಲ್ಲಿ ಬೆಳ್ಳಿಯ ಮೇಲೆ ಬಂಗಾರದ ದಾರುವನ್ನು ಜತೆಯಾಗಿ ರೋಲಿಂಗ್‌ ಯಂತ್ರಕ್ಕೆ ನೀಡಿ ಪಟ್ಟಿ ರೂಪಿಸಲಾಗುತ್ತದೆ. 

ಗೋಪುರಕ್ಕೆ ಪ್ರಥಮವಾಗಿ ಮರ, ಆನಂತರ ತಾಮ್ರ, ಕೊನೆಯದಾಗಿ ಬೆಳ್ಳಿ ಮತ್ತು ಚಿನ್ನದ ಹೊದಿಕೆ ಅಳವಡಿಸಲಾಗುತ್ತದೆ. ಮಳೆಯ ನೀರು ನಿಲ್ಲದಂತೆಯೂ ಎಚ್ಚರ ವಹಿಸಲಾಗಿದೆ. 

ಮಠದ ಆವರಣದಲ್ಲಿ ಸ್ಥಳೀಯರಾದ ಸುರೇಶ್‌ ಶೇಟ್‌ ಹಾಗೂ ವೆಂಕಟೇಶ್‌ ಶೇಟ್‌ ಉಸ್ತುವಾರಿಯಲ್ಲಿ ಚಿನ್ನ-ಬೆಳ್ಳಿ ತಗಡು ನಿರ್ಮಾಣ ಕಾರ್ಯ ನಡೆದಿದ್ದರೆ, ತಾಮ್ರದ ಹೊದಿಕೆ ನಿರ್ಮಾಣ ಕೆಲಸ ಬೆಂಗಳೂರಿನಲ್ಲಿ ಪ್ರಗತಿಯಲ್ಲಿದೆ. ಹಿರಿಯಡಕದ ಗಣೇಶ್‌ ಆಚಾರ್ಯ ನೇತೃತ್ವದಲ್ಲಿ ನಡೆಯುತ್ತಿರುವ ದಾರುಶಿಲ್ಪದ ಕೆಲಸ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 

ರಾಜ್‌ಕೋಟ್‌ನಿಂದ ಹೊಸ ಯಂತ್ರ
ಕೊಯಮತ್ತೂರಿನಿಂದ ತರಿಸಿದ ಯಂತ್ರದಿಂದ ಚಿನ್ನ ಹಾಗೂ ಬೆಳ್ಳಿಯ ತಗಡನ್ನು ನಿರ್ಮಿಸಲಾಗುತ್ತಿದೆ. ಈ ಯಂತ್ರದಲ್ಲಿ ದಿನವೊಂದಕಕೆ 16.50 ಇಂಚು ಉದ್ದ, 5 ಇಂಚು ಅಗಲ, 30 ಗೇಜ್‌ ಆಳತೆಯ 70 ತಗಡುಗಳನ್ನು ತಯಾರಿಸಬಹುದು. ಆದರೆ ಕಾಲಾವಕಾಶ ಕಡಿಮೆ ಇರುವ ಕಾರಣ ನಿತ್ಯವೂ 125 ತಗಡಿನ ಹಾಳೆ ತಯಾರಿಸುವ ಎರಡು ಅತ್ಯಾಧುನಿಕ ತಂತ್ರಜ್ಞಾನದಯಂತ್ರಗಳನ್ನು ರಾಜ್‌ಕೋಟದಿಂದ ತರಿಸಿಕೊಳ್ಳಲಾಗಿದೆ. 

ಐದು ತಿಂಗಳಿಂದ ಚಿನ್ನ ಹಾಗೂ ಬೆಳ್ಳಿ ತಗಡು ತಯಾರಿಸಲಾಗುತ್ತಿದೆ. ಇದರಿಂದ ಚಿನ್ನ ವ್ಯಯವಾಗುವುದಿಲ್ಲ. ಜತೆಗೆ ಸಾವಿರ ವರ್ಷ ಕಳೆದರೂ ಚಿನ್ನದ ತಗಡನ್ನು ಬೆಳ್ಳಿಯಿಂದ ಪ್ರತ್ಯೇಕಿಸಲಾಗದು. ಇದನ್ನು ಸ್ಥಳೀಯರೇ ಅತ್ಯಂತ ಆಕರ್ಷಕವಾಗಿ ರೂಪಿಸುತ್ತಿರುವುದು ವಿಶೇಷ.
– ಸಚ್ಚಿದಾನಂದ ರಾವ್‌, ಸುವರ್ಣ ಗೋಪುರ ಗುಣಮಟ್ಟದ ಮೇಲ್ವಿಚಾರಕ

ಶ್ರೀಕೃಷ್ಣ ಮಠದ ಗೋಪುರಕ್ಕೆ ಚಿನ್ನದ ಹೊದಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರವೇ ಕೆಲಸವನ್ನು ಮುಗಿಸಿ ಸಮರ್ಪಿಸಲಾಗುವುದು.
– ಶ್ರೀವಿದ್ಯಾಧೀಶ ಶ್ರೀಪಾದರು, 
ಪರ್ಯಾಯ ಪಲಿಮಾರು ಮಠ

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.