ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮತ ಹಾಕಿ: ಶೋಭಾ ನಾಯ್ಕ
Team Udayavani, Dec 6, 2021, 3:49 PM IST
ಶಿರಸಿ: ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಅಲ್ಪ ಮತದಿಂದ ಕಳೆದ ಅವಧಿಯಲ್ಲಿ ಸೋತವರು. ಈಗ ಬೆಂಬಲ ಕೊಟ್ಟು ಗೆಲ್ಲಿಸಬೇಕು ಎಂದು ಬಿಜೆಪಿ ಮಹಿಳಾ ಅಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.
ಸೋಮವಾರ ಅವರು ಜಿಲ್ಲಾ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಸದಸ್ಯರ ಮನೆ ಮನೆಗೆ ತೆರಳಿ ಅವರಮನ ಮುಟ್ಟುವ ಕಾರ್ಯ ಮಾಡಿದ್ದೇವೆ. ಗ್ಯಾಸ್ ಸೇರಿದಂತೆ ಅನೇಕ ನೆರವಿನ ಕಾರ್ಯ ಕೇಂದ್ರ ಸರಕಾರ ಮಾಡಿದೆ.
ಬೆಲೆ ಏರಿಕೆ, ಗ್ಯಾಸ್ ಏರಿಕೆ ಯಾರೂ ಈ ಪ್ರಸ್ತಾಪ ಮಾಡಿಲ್ಲ. ಅದು ಅನಿವಾರ್ಯ ಏರಿಕೆ ಎಂದೂ ಹೇಳಿದರು.
ಪಂಚಾಯತಗಳಲ್ಲಿ ಅವ್ಯವಹಾರ ಇದ್ದರೆ ನಮ್ಮ ಗಮನಕ್ಕೆ ತಂದರೆ ಬೀದಿಗಿಳಿದು ಹೋರಾಟ ಮಾಡ್ತೇವೆ ಎಂದೂ ಪ್ರತಿಕ್ರಿಯೆ ನೀಡಿದರು. ರೇಖಾ ಹೆಗಡೆ, ಸಂಘಟನೆ ಕೊಟ್ಟ ಜವಬ್ದಾರಿ ಮಾಡುತ್ತಿದ್ದೇವೆ. ಮಹಿಳೆಯರಿಗೆ ಪ್ರಮುಖ ಆದ್ಯತೆ ನೀಡಿದ್ದೇವೆ ಎಂದರು. ಲಂಚಾವತಾರ ಬಿಜೆಪಿ ಸರಕಾರದಲ್ಲಿ ಕಡಿಮೆ ಇದೆ ಎಂದು ಹೇಳಿದರು.
ಶರ್ಮಿಲಾ, ದೀಪಾ, ಪ್ರಭಾವತಿ ಗೌಡ, ಚಂದ್ರಕಲಾ ಭಟ್ಟ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?