ರಾಂಪತ್ರೆಜಡ್ಡಿಯ ಗಿಡ ನರ್ಸರಿಯಲ್ಲಿ ಸಿದ್ಧ

ಜಿಲ್ಲೆಯಲ್ಲೆ ಹೆಚ್ಚು ಬೆಳೆಯಲಾಗಿದೆ ರಾಂಪತ್ರೆ ಗಿಡ ; ಬೆಳೆಸಲಾಗಿದೆ 15 ಸಾವಿರ ಗಿಡ

Team Udayavani, Jun 7, 2022, 12:26 PM IST

10

ಶಿರಸಿ: ನೆಲ ಹಾಗೂ ಜಲದ ಸಂಬಂಧಿಯ ರಾಂಪತ್ರೆ ಜಡ್ಡಿಯ ಗಿಡಗಳನ್ನೂ ಶಿರಸಿ ಅರಣ್ಯ ವಲಯದಲ್ಲಿ ಬೆಳೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಹೇಳಿದರು.

ಅವರು ಅರಣ್ಯ ನರ್ಸರಿಗಳ ವೀಕ್ಷಣೆಯ ಬಳಿಕ ವೃಕ್ಷಾರೋಪಣ ನಡೆಸಿ, ಇಡೀ ಕೆನರಾ ವೃತ್ತದಲ್ಲಿ ಅತಿ ಹೆಚ್ಚು ರಾಮಪತ್ರೆಜಡ್ಡಿ ಗಿಡಗಳನ್ನು ಬೆಳೆಸಲಾಗಿದೆ. ಸಿದ್ದಾಪುರದ ಕ್ಯಾದಗಿ, ಶಿರಸಿ ಜಾನ್ಮನೆ, ಹುಲೆಕಲ್‌ ವಲಯಾರಣ್ಯಗಳಲ್ಲಿ ನೆಲ ಹಾಗೂ ಜಲಸಂಬಂಧಿ ನೆಲದಲ್ಲಿ ನಾಟಿ ಮಾಡಲಾಗುತ್ತದೆ ಎಂದರು.

ಅರಣ್ಯ ಕಾಲೇಜಿನ ವಿಜ್ಞಾನಿ ಡಾ| ವಾಸುದೇವ, ಕೇಶವ ಕೊರ್ಸೆ ಇತರರ ನೆರವನ್ನೂ ಪಡೆಯಲಾಗಿದೆ. ಅರಣ್ಯ ಕಾಲೇಜು ವಿದ್ಯಾರ್ಥಿಗಳು, ಇಲಾಖೆ ಸೇರಿ ನೂರಕ್ಕೂ ಅಧಿಕ ಜಾಗದ ವೃತ್ತದಲ್ಲಿ ನಾಟಿ ಮಾಡಲಾಗುತ್ತದೆ ಎಂದರು.

ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲೆ ಹೆಚ್ಚು ರಾಂಪತ್ರೆ ಗಿಡ ಬೆಳೆಸಲಾಗಿದೆ. 12-15 ಸಾವಿರ ಗಿಡಗಳನ್ನು ಉಪ ಅರಣ್ಯ ವ್ಯಾಪ್ತಿಯಲ್ಲಿ ಬೆಳೆಸಲಾಗಿದೆ. ಮೊದಲು 2-3 ಸಾವಿರ ಗಿಡಗಳು ಅಷ್ಟೇ ಇದ್ದವು. ಮುಂದೆ ರಾಂಪತ್ರೆ ಜಡ್ಡಿ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡುತ್ತೇವೆ ಎಂದರು.

ರಾಂಪತ್ರೆ ಜಡ್ಡಿಯಲ್ಲಿ ಸಸ್ಯದಲ್ಲಿ ಎಂಟರಿಂದ ಹತ್ತು ಬೇರೆ ಬೇರೆ ಜಾತಿಗಳನ್ನೂ ಬೆಳೆಸಲಾಗಿದೆ ಎಂದರು. ರಾಜ್ಯ ಸರಕಾರ ಇಡೀ ರಾಜ್ಯದಲ್ಲಿ ಜೂ. 12ರ ತನಕ ಬೀಜೋತ್ಸವ ನಡೆಯಲಿದೆ. ರಾಜ್ಯದ 50 ವಿಭಾಗ, 234 ವಲಯದಲ್ಲಿ ಇದು ಅಭಿಯಾನವಾಗಿ ನಡೆಯಲಿದೆ. ರಾಜ್ಯದಲ್ಲಿ 250ಕ್ಕೂ ಅಧಿಕ ಹಾಗೂ ಶಿರಸಿ ವಿಭಾಗದಲ್ಲಿ 80 ಕಾರ್ಯಕ್ರಮ ಜರುಗಲಿದೆ ಎಂದರು.

ಮಳೆಗಾಲ ಆರಂಭವಾಗಲಿದ್ದು, ನೆಡುತೋಪು ನಿರ್ಮಾಣಕ್ಕೆ ವಿಭಾಗದ ಆರು ವಲಯದ ಹತ್ತು ನರ್ಸರಿಗಳಲ್ಲಿ ನೆಡಲು ನೂರಕ್ಕೂ ಅಧಿಕ ಜಾತಿಯ 21 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಆರುವರೆ ಲಕ್ಷ ಸಸಿಗಳನ್ನು ಅಳಿವಿನಂಚಿನ ಏಕನಾಯಕ ಸೇರಿದಂತೆ ವಿವಿಧ ಗಿಡಗಳನ್ನು ಧಾರ್ಮಿಕ, ಆರ್ಥಿಕ, ಕಿರು ಅರಣ್ಯ ಮಹತ್ವದ ಸಸಿಗಳನ್ನೂ ಬೆಳೆಸಿದ್ದೇವೆ. ಬಿಲ್ವಪತ್ರೆ ಸಸಿಗಳೂ ಇದೆ. ನೆಡುತೋಪಿಗಾಗಿ ಅಕೇಶಿಯಾ ಕೂಡ ಬೆಳೆಸಿದ್ದೇವೆ ಎಂದರು.

ಎಸಿಎಫ್‌ ಅಶೋಕ ಹುಲಗೂರು, ಪ್ರೊಬೇಶನರಿ ಐಎಫ್‌ಎಸ್‌ ಯೋಗೇಶ, ವಲಯ ಅರಣ್ಯ ಅಧಿಕಾರಿ ಬಸವರಾಜ ಬೋಚಳ್ಳಿ, ಮಂಜುನಾಥ ಹೆಬ್ಟಾರ, ಉಷಾ ಕಬ್ಬೇರ ಇತರರು ಇದ್ದರು.

ವನ್ಯಜೀವಿಗಳಿಂದಾದ ಬೆಳೆ ಹಾನಿ ಪರಿಹಾರ ಮಾರ್ಚ್‌ ತನಕ ವಿತರಿಸಲಾಗಿದೆ. ಬೆಳೆ ಹಾನಿ ತಪ್ಪಿಸಲೂ ಐಬೆಕ್ಸ್‌ ಬೇಲಿ ಅರ್ಜಿ ಕೂಡ ಕರೆಯಲಾಗಿದೆ. –ಅಜ್ಜಯ್ಯ, ಡಿಎಫ್‌ಒ

ಟಾಪ್ ನ್ಯೂಸ್

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.