ಬರಿದಾದ ಪಾಪನಾಶಿನಿ ಒಡಲು

•ಕುಮಟಾ-ಹೊನ್ನಾವರಗಳಿಗೆ ನೀರಿನ ಬವಣೆ•ದೀವಳ್ಳಿಯಲ್ಲಿ ಆಗಬೇಕಿದೆ ಚೆಕ್‌ ಡ್ಯಾಂ

Team Udayavani, May 27, 2019, 11:02 AM IST

uk-tdy-1..

ಹೊನ್ನಾವರ: ಬರಿದಾದ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು.

ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ ಜನ ಎರಡು ದಿನಕ್ಕೊಮ್ಮೆ ನೀರು ಪಡೆಯಲು ತೊಡಗಿ ತಿಂಗಳಾಯಿತು. ಇದರಲ್ಲಿ ನಗರಸಭೆ, ಪಟ್ಟಣ ಪಂಚಾಯತಗಳ ತಪ್ಪೇನಿಲ್ಲ. ಪರವಾನಗಿ ಇಲ್ಲದೆ ಅಘನಾಶಿನಿಗೆ ಕೂರಿಸಿದ ಪಂಪ್‌ಸೆಟ್‌ಗಳು ಮೂರು, ನಾಲ್ಕು ಕಿಮೀ ದೂರ ಹಗಲು, ರಾತ್ರಿ ನೀರು ಒಯ್ಯುವ ಕಾರಣ ಈ ಕೃತ್ರಿಮ ಬರಗಾಲ ಸೃಷ್ಟಿಯಾಗಿದೆ.

ಕಳೆದ ವರ್ಷದಂತೆ ನೀರಿನ ಬರ ಹೆಚ್ಚಾದ ಕಾರಣ ಜಿಲ್ಲಾಧಿಕಾರಿಗಳು ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಕಾರಣ ಕೆಲವು ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಮೊದಲು 24 ತಾಸು ಪಂಪ್‌ಸೆಟ್‌ಗಳು ನೀರೆತ್ತುತ್ತಿದ್ದವು. ಈಗ ಮೂರು ತಾಸು ಮಾತ್ರ 3ಫೇಸ್‌ ಕರೆಂಟ್ ಒದಗಿಸುವ ಕಾರಣ ನೀರಿನ ಯದ್ವಾತದ್ವಾ ಬಳಕೆ ನಿಂತಿದೆ. ಹೊಳೆಯ ನೀರು ಸಾರ್ವಜನಿಕರ ಸೊತ್ತು. ಪಂಪ್‌ಸೆಟ್ ಬಳಸಿ ನೀರೆತ್ತುವಾಗ ಸರ್ಕಾರದ ಪರವಾನಗಿ ಬೇಕು. ಇದು ಗೊತ್ತಿದ್ದು ಯಾವುದೋ ಸರ್ವೇ ನಂಬರ್‌ ತೋರಿಸಿ ಹೊಳೆಯ ಬದಿಗೆ ಪಂಪ್‌ಸೆಟ್ ಕೂರಿಸಿ ನೀರು ಒಯ್ಯುವುದರಿಂದ ಬರಗಾಲ ಬಂದಿದೆ. ಹಳ್ಳಿಯಲ್ಲಿ ರಾತ್ರಿ ಪಂಪ್‌ಸೆಟ್ ಚಾಲು ಮಾಡಿ ಬೆಳಗ್ಗೆ ಹೋಗಿ ಬಂದು ಮಾಡುವವರಿದ್ದಾರೆ. ಹೆಸ್ಕಾಂನವರು ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಹೊಳೆಬದಿಗೆ ಕಂಬ ನಿಲ್ಲಿಸಿದವರಿಗೂ 3ಫೇಸ್‌ ಕೊಟ್ಟಿದ್ದಾರೆ.

ಅತಿಕ್ರಮಣ ಭೂಮಿಯವರಿಗೆ ಹೊಳೆಯ ನೀರು ಪಡೆಯಲು ಅವಕಾಶ ನೀಡಬಾರದು. ಕಂದಾಯ ಭೂಮಿಯವರಿಗೆ ಕ್ಷೇತ್ರದ ಆಧಾರದ ಮೇಲೆ ಎಷ್ಟು ಅಶ್ವಶಕ್ತಿ ಪಂಪ್‌ ಬಳಸಬೇಕು, ಎಷ್ಟು ಅವಧಿ ನೀರೆತ್ತಬಹುದು ಎಂಬುದನ್ನು ನಿರ್ಧರಿಸಿ ಪರವಾನಗಿ ಕೊಡಬೇಕು. ಬೇಕಾಬಿಟ್ಟಿ ನೀರನ್ನು ಬಳಸುವುದರಿಂದ ನ್ಯಾಯವಾಗಿ ಅಗತ್ಯವಿದ್ದವರಿಗೆ ನೀರು ಸಿಗುವುದಿಲ್ಲ. ಗೇರುಸೊಪ್ಪಾದಿಂದ 10 ಗ್ರಾಮ ಸಹಿತ ಹೊನ್ನಾವರಕ್ಕೆ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ಬರಲು 10ವರ್ಷ ಬೇಕು. ಕುಮಟಾಕ್ಕೆ ಶಾಶ್ವತವಾಗಿ ಅಘನಾಶಿನಿಯ ನೀರು ಪೂರೈಕೆಯಾಗಬೇಕು. ಆದ್ದರಿಂದ ಕುಮಟಾ, ಹೊನ್ನಾವರಕ್ಕೆ ನೀರು ಪೂರೈಕೆಯಾಗಲು ದೀವಳ್ಳಿಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಆಗಬೇಕಾಗಿದೆ. ಅಲ್ಲದೆ ಡ್ಯಾಂನ ಮೇಲ್ಗಡೆ 5ಕಿಮೀ ಅನಧಿಕೃತ ಪಂಪ್‌ಸೆಟ್‌ಗಳನ್ನು ನಿಷೇಧಿಸಬೇಕು, ಅಧಿಧಿಕೃತವಾದವುಗಳನ್ನು ನಿಯಂತ್ರಿಸಬೇಕು. ಈ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳದಿದ್ದರೆ ಅವಳಿ ನಗರಗಳು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.

•ಜೀಯು, ಹೊನ್ನಾವರ

ಟಾಪ್ ನ್ಯೂಸ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

ಭಾರತ್‌ ಜೋಡೋದಿಂದ ದೇಶದ ಜನರ ಮನಸ್ಸು ಬೆಸೆದ ರಾಗಾ: ಡಿಕೆಶಿ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.