Shravana ಆರಂಭಕ್ಕೆ ಕ್ಷಣಗಣನೆ : ಭರ್ಜರಿ ವ್ಯಾಪಾರದ ಬೇಟೆಯಲ್ಲಿ ಹೂವು ಮಾರಾಟಗಾರರು
Team Udayavani, Aug 16, 2023, 8:37 PM IST
ದಾಂಡೇಲಿ : ಹಿಂದೂ ಧರ್ಮಿಯರ ಅತ್ಯಂತ ಪವಿತ್ರ ತಿಂಗಳೆಂದೆ ಕರೆಸಿಕೊಳ್ಳುವ ಶ್ರಾವಣ ಮಾಸದ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ಶ್ರಾವಣ ಮಾಸದ ಮೊದಲ ದಿನವನ್ನು ಸ್ವಾಗತಿಸಲು ದಾಂಡೇಲಿಗರು ಸಜ್ಜಾಗಿದ್ದಾರೆ.
ಈ ತಿಂಗಳಿಡಿ ವಿವಿಧ ಪೂಜೆ, ಪುರಸ್ಕಾರಗಳು, ಉಡಿ ತುಂಬುವ ಕಾರ್ಯಕ್ರಮ ಹೀಗೆ ಇನ್ನಿತರ ಕಾರ್ಯಕ್ರಮಗಳು ನಗರದೆಲ್ಲೆಡೆ ನಡೆಯಲಿದೆ.
ಶ್ರಾವಣ ಮಾಸದ ಆರಂಭದ ಕ್ಷಣಗಣನೆಯಲ್ಲಿರುವ ಹಿಂದೂ ಧರ್ಮಿಯರು ಪೂಜಾ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ನಗರದ ಲಿಂಕ್ ರಸ್ತೆ, ಸಂಡೆ ಮಾರ್ಕೆಟ್ ನಲ್ಲಿರುವ ಹೂವಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದ್ದು, ಶ್ರಾವಣ ಮಾಸ ಹೂವಿನ ವ್ಯಾಪಾರಿಗಳಿಗೆ ಅದೃಷ್ಟದ ತಿಂಗಳೆಂದೆ ಹೇಳಲಾಗುತ್ತಿರುವ ಮಾತಿಗೆ ಇಂದು ಹೂವಿನ ಅಂಗಡಿಗಳ ಮುಂದೆ ಹೂವು ಖರೀದಿಸಿಲು ಸೇರಿದ್ದ ಜನ ಸಮೂಹವೇ ಸಾಕ್ಷಿಯ ರೂಪದಲ್ಲಿ ಕಂಡುಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ