ಒಂದು ಜೀವ ಉಳಿಸಿದರೂ ಅದು ಮಹತ್ಸಾಧನೆಯೇ…


Team Udayavani, Jun 14, 2021, 5:30 PM IST

positive thinking

ಸಮುದ್ರ ತೀರದ ಬೀಚ್‌ನಲ್ಲಿ ವ್ಯಕ್ತಿಯೊಬ್ಬವಾಕಿಂಗ್‌ ಹೊರಟಿದ್ದ. ಬೆಳಗಿನ ಹೊತ್ತಲ್ಲವೇ?ಅಲೆಗಳ ಅಬ್ಬರ ಜೋರಾಗಿಯೇ ಇತ್ತು. ಜೋರುಶಬ್ದದೊಂದಿಗೆ ಪ್ರತಿ ಬಾರಿ ಅಲೆಬಂದಾಗಲೂ ಅದರ ಜೊತೆಗೆನೂರಕ್ಕೂ ಹೆಚ್ಚು ಮೀನುಗಳೂ ಬರುತ್ತಿದ್ದವು. ಅಲೆ, ಬಂದಷ್ಟೇಬೇಗನೆ ವಾಪಸ್‌ಹೋಗಿಬಿಡುತ್ತಿತ್ತು.ಮೀನುಗಳು ಮಾತ್ರತೀರದಲ್ಲಿನ ಮರಳಿನ ಮೇಲೆ ಉಳಿಯುತ್ತಿದ್ದವು.

ಒಂದೆರಡು ನಿಮಿಷ ವಿಲವಿಲಒದ್ದಾಡಿ ಕೆಲವು ಜೀವಬಿಡುತ್ತಿದ್ದವು.ಬೀಚ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಇದನ್ನು ಗಮನಿಸಿದ. ತಕ್ಷಣವೇ ವಾಕ್‌ಮಾಡುವುದನ್ನು ನಿಲ್ಲಿಸಿ, ಮರಳಿನ ಮೇಲೆ ಬಿದ್ದುಒದ್ದಾಡುತ್ತಿದ್ದ ಮೀನುಗಳನ್ನು ಒಂದೊಂದಾಗಿಎತ್ತಿಕೊಂಡು ಸಮುದ್ರಕ್ಕೆ ಎಸೆಯತೊಡಗಿದ.ಇದರಿಂದಾಗಿ, ಅಲೆಯೊಂದಿಗೆತೇಲಿಕೊಂಡು ಬಂದುತೀರದಲ್ಲಿ ಸಾಯುತ್ತಿದ್ದನೂರಾರು ಮೀನುಗಳಲ್ಲಿಕೆಲವು ಮೀನುಗಳಾದರೂಮತ್ತೆ ಸಮುದ್ರದ ಮಡಿಲುಸೇರಲು ಸಾಧ್ಯವಾಯಿತು.ತೀರದಲ್ಲಿದ್ದ ಇತರರಿಗೆ ಈವ್ಯಕ್ತಿಯ ವರ್ತನೆ ವಿಚಿತ್ರ ಅನ್ನಿಸಿತು.

ಕ್ಷಣಕ್ಕೊಮ್ಮೆ ಅಲೆಬರುತ್ತದೆ. ಪ್ರತಿಯೊಂದುಅಲೆಯೂ ನೂರಾರು ಮೀನುಗಳನ್ನು ಹೊತ್ತುತಂದು ಮರಳ ಮೇಲೆ ಎಸೆದು ಹೋಗುತ್ತದೆ.ಅದರಲ್ಲಿ ಹತ್ತಿಪ್ಪತ್ತು ಮೀನುಗಳನ್ನು ಉಳಿಸಿದರೆಅದರಿಂದ ಏನುಪಯೋಗ? ಎಂದೇ ಅವರೆಲ್ಲಾಯೋಚಿಸಿದರು. ಒಬ್ಬನಂತೂ ಹಾಗಂತ ಬಾಯಿಬಿಟ್ಟು ಹೇಳಿಬಿಟ್ಟ. ನಿಮ್ಮ ಈ ಕೆಲಸದಿಂದಯಾವ ಮಹಾ ಬದಲಾವಣೆ ಆಗುತ್ತದೆ ಸಾರ್‌?ಎಂದು ವ್ಯಂಗ್ಯವಾಗಿ ಕೇಳಿದ.

ವಾಕ್‌ ಮಾಡುತ್ತಿದ್ದ ವ್ಯಕ್ತಿ ಎರಡು ಹೆಜ್ಜೆ ಮುಂದಿಟ್ಟವನೇ, ಅಲ್ಲಿಒದ್ದಾಡುತ್ತಾ ಬಿದ್ದಿದ್ದ ಎರಡು ಮೀನುಗಳನ್ನು ಎತ್ತಿಸಮುದ್ರಕ್ಕೆ ಎಸೆದು ಹೇಳಿದ:”ಏನೋ ಕ್ರಾಂತಿ ಮಾಡ್ತೇನೆ ಅಂದುಕೊಂಡುಯಾವುದೇ ಕೆಲಸವನ್ನೂ ಮಾಡ್ತಾ ಇಲ್ಲ ನಾನು.ನೂರು ಮೀನುಗಳಲ್ಲಿ ಹತ್ತು ಮೀನುಗಳ ಜೀವಉಳಿದರೂ ಅದರಿಂದ ಒಂದು ಬದಲಾವಣೆಆದಂತೆಯೇ. ನಮ್ಮ ಕೆಲಸದ ಕುರಿತು ಧನ್ಯತೆಅನುಭವಿಸಲು ಅಷ್ಟು ಸಾಕು…’

ಟಾಪ್ ನ್ಯೂಸ್

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.