ಲಡಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ?
Team Udayavani, Jul 4, 2020, 5:43 PM IST
ಮಣಿಪಾಲ: ಲಡಾಕ್ ಗೆ ಪ್ರಧಾನಿ ಮೋದಿ ಅಚ್ಚರಿಯ ಭೇಟಿ ಕೊಟ್ಟು ಯೋಧರಿಗೆ ಆತ್ಮಸ್ತೈರ್ಯ ತುಂಬಿರುವುದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ನಾರಾಯಣ ದೇವಾಡಿಗ ಎಂ ಎಚ್: ಲಡಾಖ್ ಗೆ ಪ್ರಧಾನಿ ಭೇಟಿ ಕೊಟ್ಟಿದ್ದರಿಂದ ಚೀನಾಕ್ಕೆ ಯಾವ ಸಂದೇಶ ಹೋಗಿದೆಯೋ ಗೊತ್ತಿಲ್ಲ. ಆದರೆ ನಮ್ಮದೇ ದೇಶದ ಕೆಲವು ಗುಲಾಮರ ಹಿಂಭಾಗಕ್ಕೆ ಬೆಂಕಿ ಬಿದ್ದಿರುವುದು ಮಾತ್ರ ಸತ್ಯ. ಅದಕ್ಕೆ ಅವರ ಹಾಕಿರುವ ಕಮೆಂಟ್ ಗಳೇ ಸಾಕ್ಷಿ. ನರಿ ಬುದ್ದಿಯ ಕಮ್ಮೂನಿಷ್ಟ್ ಚೀನಾ ಮುಂದೆ ಸರಿಯಾಗಬಹುದು. ಉರಿ ಬಿದ್ದಿರುವ ಕಾಂಗ್ರೇಸ್ ಗುಲಾಮರು ಸರಿಯಾಗಲಾರರು.
ಗಂಗಾಧರ ರಾವ್ ಕೊಕ್ಕಡ: ಕೆಲವರು ಹುಟ್ಟಿದೇ ಮೋರಿಯಲ್ಲಿ ಮನೆಯಲ್ಲಿ ಅಪ್ಪ ಅಮ್ಮ ಸೇರಿ ಎಲ್ಲರನ್ನೂ ಮೋರಿಯೆಂದು ಕರೆದ ಅಭ್ಯಾಸ. ಬೇರೆ ಶಬ್ದ ಅವಕ್ಕೆ ಗೊತ್ತಿಲ್ಲ. ಅದಕೇನೋ ಮೋದಿಯವರನ್ನು ಹಾಗೆ ಕರೆದಿದ್ದು.
ಎ ಆರ್ ಅನ್ವರ್ ಹುಸೇನ್: ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿ ಕೊಟ್ಟಿರೋದು ನಮ್ಮ ಧೀರ ಸೈನಿಕರ ಜೊತೆ ಮಾತಾಡಿರೋದು ಯುದ್ಧ ವಾತಾವರಣ ಇರೋ ಗಡಿ ಭಾಗಕ್ಕೋ ಅಥವಾ ಲಡಾಖ್ ನ.ಲೇಹ್ ಬಳಿಯ ಸೇನಾ ನೆಲೆಗೋ ತಿಳಿದವರು ಹೇಳಬೇಕು. ವೀರ ಸೈನಿಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದಕ್ಕೆ ಅಭಿನಂದನೆ ನಾವು ಹೇಳಲೇಬೇಕು.
ಚಿ. ಮ. ವಿನೋದ್ ಕುಮಾರ್: ಸೈನಿಕರಿಗೆ ಧೈರ್ಯ ತುಂಬಲು ಅಲ್ಲ. ಮುಂದಿನ ಬಿಹಾರ ಚುನಾವಣೆಗೆ ಜನರನ್ನು ಮರುಳು ಮಾಡಲು ಹೋಗಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ