ಗೊರಿಲ್ಲಾಕ್ಕೂ ಅಂಟಿದ ಮೊಬೈಲ್‌ ಚಟ!

ಚಿಕಾಗೋದಲ್ಲಿನ ಮೃಗಾಲಯದಲ್ಲಿರುವ ಗೋರಿಲ್ಲಾಕ್ಕೆ ಅಂಟಿಕೊಂಡ ಚಟ

Team Udayavani, Apr 21, 2022, 8:10 AM IST

ಗೊರಿಲ್ಲಾಕ್ಕೂ ಅಂಟಿದ ಮೊಬೈಲ್‌ ಚಟ!

ಚಿಕಾಗೋ: ಮೈಸೂರು ಮೃಗಾಲಯದಲ್ಲಿ ಈ ಹಿಂದಿದ್ದ ಗೊರಿಲ್ಲಾವೊಂದಕ್ಕೆ ಬೀಡಿ, ಸಿಗರೇಟು ಸೇದುವ ಚಟ ಅಂಟಿ, ಅದು ತನ್ನನ್ನು ನೋಡಲು ಬಂದವರಿಂದ ಸಿಗರೇಟು, ಬೀಡಿ ಪಡೆದು ಸೇದುತ್ತಿದ್ದುದನ್ನು ಬಹುತೇಕರು ನೋಡಿದ್ದಾರೆ.

ಅದೇ ರೀತಿ, ಚಿಕಾಗೋದ ಲಿಂಕನ್  ಪಾರ್ಕ್‌ ಎಂಬ ಮೃಗಾಲಯದಲ್ಲಿರುವ 16 ವರ್ಷದ ಗೊರಿಲ್ಲಾಕ್ಕೆ ಮೊಬೈಲ್‌ ನೋಡುವ ಚಟ ಅಂಟಿಕೊಂಡಿದೆಯಂತೆ.

188 ಕೆಜಿ ತೂಕವಿರುವ ಈ ಗೊರಿಲ್ಲಾವನ್ನು ಜನರು ನೋಡಲೆಂದು ಒಂದು ಗ್ಲಾಸ್‌ನ ಗೋಡೆ ನಿರ್ಮಿಸಲಾಗಿದೆ. ಜನರು ಆ ಗ್ಲಾಸ್‌ ಗೋಡೆ ಬಳಿ ಬಂದು ಗೊರಿಲ್ಲಾ ಜೊತೆ ಸೆಲ್ಫಿ ತೆಗೆದುಕೊಳ್ಳುವುದು, ಅದಕ್ಕೆ ಬೇರೆ ಗೊರಿಲ್ಲಾಗಳ ವಿಡಿಯೋ ತೋರಿಸಿ ಅವುಗಳಂತೆ ಮಾಡಲು ಹೇಳುತ್ತಾರಂತೆ. ಈಗೀಗಾ ಏನಾಗಿದೆಯೆಂದರೆ, ಗೊರಿಲ್ಲಾ ಚಟುವಟಿಕೆಯಿಂದ ಇರಬೇಕೆಂದರೆ ಅದನ್ನು ನೋಡುವ ಬರುವವರು ತಮ್ಮ ಸೆಲ್‌ ಫೋನ್‌ನಲ್ಲಿ ಇತರ ಗೊರಿಲ್ಲಾಗಳ ಚಿತ್ರವನ್ನು ತೋರಿಸಲೇಬೇಕು ಎನ್ನುವಂತಾಗಿದೆ ಪರಿಸ್ಥಿತಿ.

ಈ ಚಟ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದೆರೆ ಇತ್ತೀಚೆಗೆ ಮತ್ತೊಂದು ಗೊರಿಲ್ಲಾ ಹಿಂದಿನಿಂದ ಬಂದು ಇದರ ಮೇಲೆ ಎರಗಿದರೂ ಅದು ಪ್ರತಿರೋಧ ತೋರದೇ ವೀಕ್ಷಕರ ಮೊಬೈಲ್‌ನ್ನೇ ನೋಡುತ್ತಿತ್ತಂತೆ.

ಗೊರಿಲ್ಲಾದ ಈ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೃಗಾಲಯದ ಅಧಿಕಾರಿಗಳು ಇದೀಗ ಅದನ್ನು ಗ್ಲಾಸ್‌ ಗೋಡೆಯತ್ತ ಬಿಡುತ್ತಿಲ್ಲ. ಗೊರಿಲ್ಲಾ ಮೊಬೈಲ್‌ ಜೊತೆ ಸಮಯ ಕಳೆಯದೆ ಬೇರೆ ಗೊರಿಲ್ಲಾಗಳೊಂದಿಗೆ ಹೆಚ್ಚು ಬೆರೆಯಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

 

ಟಾಪ್ ನ್ಯೂಸ್

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.