ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: JEE ಅಡ್ವಾನ್ಸ್ ಡ್ ತಪ್ಪಿಸಿಕೊಂಡವರಿಗೆ ಈ ಬಾರಿ ಅವಕಾಶ
Team Udayavani, Jul 2, 2021, 8:48 PM IST
ನವದೆಹಲಿ: ಐಐಟಿ ಕೋರ್ಸ್ಗಳಿಗೆ ಸೇರ್ಪಡೆಯಾಗಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿಯಿದೆ. ಕಳೆದವರ್ಷ ಜೆಇಇ ಅಡ್ವಾನ್ಸಡ್ ಐಐಟಿ ಕೋರ್ಸ್ಗಳಿಗೆ ಸೇರಿಕೊಳ್ಳಲು ಯಾವುದಾದರೂ ಕಾರಣಗಳಿಗಾಗಿ ಸಾಧ್ಯವಾಗದೇ ಇದ್ದರೆ, ಅವರು ಈ ಬಾರಿ ಪಾಲ್ಗೊಳ್ಳಬಹುದು. ಕೊರೊನಾ ಕಾರಣಕ್ಕೆ ಇದೊಂದು ವರ್ಷ ವಿನಾಯ್ತಿ ನೀಡಲಾಗಿದೆ.
ಅಂದರೆ ಕಳೆದವರ್ಷ ಪರೀಕ್ಷೆಗೆ ಹಾಜರಾಗಲಾಗದಿದ್ದರೆ, ಅನುತ್ತೀರ್ಣರಾಗಿದ್ದರೆ ಈ ಬಾರಿ ಅಡ್ವಾನ್ಸಡ್ ಹಂತಕ್ಕೆ ಸೇರಿಕೊಳ್ಳಬಹುದು.
ತಜ್ಞರ ಪ್ರಕಾರ, ಹೆಚ್ಚುವರಿಯಾಗಿ ಈ ವರ್ಷ ಪರೀಕ್ಷೆಗೆ ಕೂರುವವರು ಕೇವಲ 10,000 ಮಂದಿ ಮಾತ್ರ. ಹಾಗಾಗಿ ಹೇಳಿಕೊಳ್ಳುವಷ್ಟು ಸ್ಪರ್ಧೆ ಎದುರಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಹಿಂದೆ ಅಡ್ವಾನ್ಸಡ್ ಹಂತವನ್ನು ತಪ್ಪಿಸಿಕೊಂಡಿದ್ದರೆ, ನಿರೀಕ್ಷಿತ ಸಾಧನೆ ಮಾಡದಿದ್ದರೆ ಅವರು ಮುಂದಿನವರ್ಷ ಮತ್ತೆ ಜೆಇಇ ಮುಖ್ಯಸುತ್ತಿನ ಪರೀಕ್ಷೆಗೆ ಹಾಜರಾಗಬೇಕಿತ್ತು.
ಇದನ್ನೂ ಓದಿ : ಉಪಚುನಾವಣೆಯ ಬಗ್ಗೆ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ : ತಿರಥ್ ಸಿಂಗ್ ರಾವತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ