ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ


Team Udayavani, Jun 5, 2020, 9:00 AM IST

ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ

ಈಗ ದೇಶದಲ್ಲಿ ಸ್ವದೇಶಿ ಬಳಕೆಯ ಆಂದೋಲನ ನಡೆಯುತ್ತಿದೆ. ಆನ್‌ಲೈನ್ ಮೊಬೈಲ್ ಗೇಮಿಂಗ್ ವಲಯದಲ್ಲೂ ಸಹ ಈಗ ಸ್ವದೇಶಿ ಮಂತ್ರ ಕೇಳಿ ಬರುತ್ತಿದೆ.

ಭಾರತದ ಅತ್ಯಂತ ದೊಡ್ಡ ಮೊಬೈಲ್ ಗೇಮಿಂಗ್ ಪ್ಲಾಟ್‌ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಮುಂಬೈ ಮೂಲದ ಗೇಮ್ ಡೆವಲಪರ್ ಲೈಫ್‌ಲೈಕ್ ಸ್ಟುಡಿಯೋಸ್ ಜೊತೆ ಸಹಯೋಗ ಹೊಂದಿದ್ದು ಭಾರತದ ಪ್ರಥಮ ದೇಶಿ ಮಲ್ಟಿ-ಪ್ಲೇಯರ್ ಆನ್‌ಲೈನ್ ಶೂಟರ್ ಗೇಮ್ ರೋಗ್ ಹೀಸ್ಟ್, ಅನ್ನು ಎಂಪಿಎಲ್ ಆ್ಯಪ್‌ನಲ್ಲಿ ಇತರೆ ಪ್ಲಾಟ್‌ಫಾರಂಗಿಂತಲೂ ಮುಂಚೆ ವಿಶೇಷವಾಗಿ ಬಿಡುಗಡೆ ಮಾಡಿದೆ.

ರೋಗ್ ಹೀಸ್ಟ್ ಅನ್ನು ಲೈಫ್‌ಲೈಕ್ ಸ್ಟುಡಿಯೋಸ್ ಅಭಿವೃದ್ಧಿಪಡಿಸಿದೆ
ರೋಗ್ ಹೀಸ್ಟ್, ಎಂಪಿಎಲ್ ಪ್ಲಾಟ್‌ಫಾರಂನಲ್ಲಿ ಮೊದಲ ಮಲ್ಟಿ-ಪ್ಲೇಯರ್ ಇ ಸ್ಪೋರ್ಟ್ಸ್ ನಲ್ಲಿ ಒಂದಾಗಿದ್ದು, ಬಳಕೆದಾರರು ಪರಸ್ಪರ ಮುಖಾಮುಖಿಯಾಗುವುದು ಕಾಣುತ್ತದೆ, ಪ್ರತಿ ಯುದ್ಧ ಹಾಗೂ ಟೂರ್ನಮೆಂಟ್‌ನಲ್ಲಿ ಬಹುಮಾನ ಗೆಲ್ಲುವ ಅವಕಾಶ ನೀಡುತ್ತದೆ. ಎಂಪಿಎಲ್ ಪ್ರಸ್ತುತ ತನ್ನ ಪ್ಲಾಟ್‌ಫಾರಂನಲ್ಲಿ 40ಕ್ಕೂ ಹೆಚ್ಚು ಗೇಮ್‌ ಗಳನ್ನು ಹೊಂದಿದೆ.
ರೋಗ್ ಹೀಸ್ಟ್ ಸ್ಪರ್ಧಾತ್ಮಕ ರಿಯಲ್-ಟೈಮ್ ಮಲ್ಟಿ-ಪ್ಲೇಯರ್ ಪರಿಸರದಲ್ಲಿದೆ.

ಪ್ರತಿ ಗೇಮ್ ಕೂಡಾ ಕೇವಲ 7 ನಿಮಿಷಗಳಿದ್ದು ಅದರಲ್ಲಿ 10 ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಅವರ ವೈಯಕ್ತಿಕ ಸಾಧನೆ ಆಧರಿಸಿ ಹೆಚ್ಚಿನ ಗಳಿಕೆ ಪಡೆಯುತ್ತಾರೆ.

ಈ ಬಿಡುಗಡೆ ಕುರಿತು ಮೊಬೈಲ್ ಪ್ರೀಮಿಯರ್ ಲೀಗ್‌ನ ಸಹ-ಸಂಸ್ಥಾಪಕ ಶುಭ್ ಮಲ್ಹೋತ್ರಾ, ರೋಗ್ ಹೀಸ್ಟ್, ಅತ್ಯಂತ ಉತ್ಸಾಹಕರ ಮತ್ತು ಸಕ್ರಿಯ ಆಟವಾಗಿದೆ ಮತ್ತು ವಿಶೇಷವಾಗಿ ಇದನ್ನು ಎಂಪಿಎಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ಗಿಂತಲೂ ಮುಂಚೆ ಬಿಡುಗಡೆ ಮಾಡುತ್ತಿದ್ದೇವೆ. ಗ್ರಾಫಿಕ್ಸ್, ಗೇಮ್‌ಪ್ಲೇ ಮತ್ತು ಒಟ್ಟಾರೆ ಅನುಭವ ಉನ್ನತ ಮಟ್ಟದ್ದಾಗಿದೆ ಎಂದು ತಿಳಿಸಿದ್ದಾರೆ.

ಅತ್ಯಂತ ದೊಡ್ಡ ಸವಾಲೆಂದರೆ ಗೇಮ್ ಗಾತ್ರವನ್ನು ಎಂಪಿಎಲ್ ಬಳಕೆದಾರರಿಗೆ 1.5 ಜಿಬಿಯಿಂದ 450ಎಂಬಿಗೆ ಕಡಿಮೆ ಮಾಡುವುದಲ್ಲದೆ ಅವರು ರೋಗ್ ಹೀಸ್ಟ್, ಅನುಭವವನ್ನು ಪಡೆಯಲು ಶಕ್ತವಾಗುವಂತೆ ಮಾಡುವುದಾಗಿತ್ತು. ಇದು ಲೈವ್ ಗೇಮ್ ಆಗಿರುವುದರಿಂದ ನಾವು ಎಂಪಿಎಲ್ ಬಳಕೆದಾರರು ಸಕ್ರಿಯವಾಗಿರುವಂತೆ ಸತತ ಅಪ್‌ಡೇಟ್‌ಗಳನ್ನು ಪೂರೈಸುತ್ತಿರುತ್ತೇವೆ ಎಂದು ಲೈಫ್‌ಲೈಕ್ ಸ್ಟುಡಿಯೋಸ್‌ನ ಸಿಇಒ ಆಶಿಶ್ ಬ್ಯೂರಿಯಾ ಹೇಳಿದ್ದಾರೆ.

‘‘ರೋಗ್ ಹೀಸ್ಟ್ ಭಾರತದಲ್ಲಿ ನಿರ್ಮಾಣವಾಗಿದ್ದು ಗೇಮ್ ಚೇಂಜರ್ ಆಗಿದೆ. ನಮ್ಮ ತಂಡವು ರೋಗ್ ಹೀಸ್ಟ್, ಇ-ಸ್ಪೋರ್ಟ್ ಆವೃತ್ತಿಯನ್ನು ಎಂಪಿಎಲ್‌ನಲ್ಲಿ ಬಿಡುಗಡೆ ಮಾಡಲು ಸಂತೋಷವಾಗಿದೆ. ಅತ್ಯಂತ ಕುತೂಹಲಕರ ಶೂಟಿಂಗ್ ಗೇಮ್ ಅನುಭವವನ್ನು ಎಂಪಿಎಲ್ ಆಟಗಾರರಿಗೆ ನೀಡುತ್ತದೆ’’ ಎಂದು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್‌ ಖಾನ್ ಹೇಳಿದ್ದಾರೆ.

ಬನಶಂಕರ ಆರಾಧ್ಯ

ಟಾಪ್ ನ್ಯೂಸ್

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.