ತರಕಾರಿ ಖರೀದಿ-ಮಾರಾಟಕ್ಕೆ ಸಹಕಾರಿ ಸೇತು : ಐವರ್ನಾಡು ಸೊಸೈಟಿ ಉಪಕ್ರಮ


Team Udayavani, May 26, 2021, 7:20 AM IST

ತರಕಾರಿ ಖರೀದಿ-ಮಾರಾಟಕ್ಕೆ ಸಹಕಾರಿ ಸೇತು : ಐವರ್ನಾಡು ಸೊಸೈಟಿ ಉಪಕ್ರಮ

ಪುತ್ತೂರು: ಲಾಕ್‌ಡೌನ್‌ ಕಾರಣ ಊರ ಬೆಳೆಗಾರ ರಿಂದ ತರಕಾರಿ ಖರೀದಿಸಿ, ಹೆಚ್ಚುವರಿಯಾಗಿ ಬಯಲು ಸೀಮೆ ಯಿಂದ ತರಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಪರಿಕಲ್ಪನೆ ಯನ್ನು ಸುಳ್ಯದ ಐವರ್ನಾಡು ಸಹಕಾರ ಸಂಘ ಜಾರಿಗೆ ತಂದಿದೆ.
ಗ್ರಾಮಕ್ಕೆ ಕೃಷಿ ಪತ್ತಿನ ಸಹಕಾರ ಸಂಘ ಕೊಡು-ಕೊಳ್ಳುವಿಕೆ ಕೇಂದ್ರವಾಗಿದ್ದು ಜನರ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.

ಏನಿದು ಯೋಜನೆ?
ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭ ಐವರ್ನಾಡು ಸಹಕಾರ ಸಂಘವು ಪ್ರಾರಂಭಿಸಿದ ಪ್ರಯತ್ನ ವಿದು. ಊರಿ ನಲ್ಲಿ ಬೆಳೆದ ತರಕಾರಿ ಮಾರಾಟ ಅಥವಾ ಖರೀದಿಗೆ ಗ್ರಾಮಸ್ಥರು ಬೆಳ್ಳಾರೆ ಅಥವಾ ಸುಳ್ಯ ಪೇಟೆಯನ್ನು ನಂಬಿ ದ್ದರು. ಲಾಕ್‌ಡೌನ್‌ ಎದುರಾದಾಗ ಸಹಕಾರ ಸಂಘವು ಊರಿನಲ್ಲಿ ಬೆಳೆದ ತರಕಾರಿಯನ್ನು ಖರೀದಿಸಲು ಮುಂದಾಯಿತು. ಜತೆಗೆ ಬಯಲು ಸೀಮೆ ಯಿಂದ ತರಕಾರಿ ತಂದು ಮಾರಾಟ ಮಾಡಲು ಪ್ರಾರಂಭಿಸಿತು. ಸಹಕಾರ ಸಂಘದ ವಠಾರವೇ ಇದಕ್ಕೆ ಕೇಂದ್ರ. ಈ ಬಾರಿಯೂ ಇದು ಯಶಸ್ವಿಯಾಗಿ ಸಾಗಿದೆ.

ಮನೆ-ಮನೆಗೆ ಪೂರೈಕೆ
ಜನರು ಮನೆಯಿಂದ ಹೊರಬರುವ ಸಂಕಷ್ಟವನ್ನು ತಪ್ಪಿಸು ವುದ ಕ್ಕಾಗಿ ಪ್ರಾರಂಭದಲ್ಲಿ ಪಿಕಪ್‌ನಲ್ಲಿ ಮನೆಮನೆಗೆ ತೆರಳಿ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಈಗ ಬೆಳ್ಳಂಬೆಳಗ್ಗೆಯೇ ಜನರು ಸೊಸೈಟಿ ವಠಾರಕ್ಕೆ ಬಂದು ವ್ಯವಹರಿಸಿ ತೆರಳುತ್ತಿದ್ದಾರೆ.
ಕಳೆದ ವರ್ಷ ಲೌಕ್‌ಡೌನ್‌ ಮುಕ್ತಾಯದ ಬಳಿಕವೂ ಈ ವ್ಯವಹಾರ ಮುಂದುವರಿದಿತ್ತು. ಪ್ರಸ್ತುತ ದಿನಂಪ್ರತಿ ಇಲ್ಲಿ 5 ಸಾವಿರ ರೂ.ಗೂ ಅಧಿಕ ವ್ಯಾಪಾರ ನಡೆಯು ತ್ತದೆ. ಕಡಿಮೆ ದರದಲ್ಲಿ ಉತ್ತಮ ತರಕಾರಿ ದೊರೆಯು ತ್ತಿದೆ. ಮಾರಾಟ, ಖರೀದಿಗಾಗಿ ಓರ್ವ ಸಿಬಂದಿ  ನಿಯೋಜಿಸಲಾಗಿದೆ ಎನ್ನುತ್ತಾರೆ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ರವಿಪ್ರಸಾದ್‌ ಚೆಮೂ°ರು.

ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತರಕಾರಿ ಬೆಳೆದವರಿಗೆ ನಷ್ಟ ಉಂಟಾಗುತ್ತಿರುವುದನ್ನು ಹಾಗೂ ತರಕಾರಿಗೆ ಗ್ರಾಮಸ್ಥರು ಪೇಟೆಗೆ ಹೋಗಬೇಕಾದ ಅನಿ ವಾರ್ಯ ವನ್ನು ಮನಗಂಡು ಸ್ವತಃ ಸಹಕಾರ ಸಂಘವೇ ಖರೀದಿ- ಮಾರಾಟ ಪ್ರಾರಂಭಿಸಿತು. ತಾಲೂಕಿನಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆಯ ಅನುಷ್ಠಾನವಾಗಿದ್ದು, ಯಶಸ್ವಿಯಾಗಿದೆ.
– ಎಸ್‌.ಎನ್‌. ಮನ್ಮಥ, ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.