ಮೇ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ

5 ಭಾನುವಾರ, 2 ಶನಿವಾರ, 2 ಸಾರ್ವಜನಿಕ ವಿರಾಮ

Team Udayavani, Apr 27, 2021, 9:46 PM IST

ಮೇ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ

ನವದೆಹಲಿ: ಸದ್ಯದಲ್ಲೇ ಬರಲಿರುವ ಮೇ ತಿಂಗಳು ಬಹುತೇಕ ರಾಜ್ಯಗಳ ಬ್ಯಾಂಕ್‌ ನೌಕರರ ಪಾಲಿಗೆ ಬಹಳ ಸಂಭ್ರಮದ ತಿಂಗಳು. ಕಾರಣವೇನು ಗೊತ್ತಾ? ಈ ತಿಂಗಳು 12 ರಜಾದಿನಗಳು ಬರುತ್ತವೆ. ಹಾಗಂತ ಎಲ್ಲ ರಾಜ್ಯಗಳ ನೌಕರರ ಪಾಲಿಗೆ ಈ ಸೌಭಾಗ್ಯವಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಇದು ವ್ಯತ್ಯಾಸವಾಗುತ್ತದೆ. ಕರ್ನಾಟಕಕ್ಕೆ ಬಂದರೆ 9 ದಿನ ರಜೆಯಿರುತ್ತದೆ.

ಮೇ ತಿಂಗಳು 5 ಭಾನುವಾರಗಳು ಬರುತ್ತವೆ. ಇದು ಬ್ಯಾಂಕ್‌ ನೌಕರರ ಪಾಲಿಗೆ ಮಾಮೂಲಿ ವಾರದ ರಜೆ. ಇನ್ನು 2ನೇ, ನಾಲ್ಕನೇ ಶನಿವಾರ ರಜೆಯಿರುತ್ತದೆ. ಅಲ್ಲಿಗೆ 7 ದಿನಗಳು ಮಾಮೂಲಿ ರಜೆಯೇ ಆಯಿತು. ಬಾಕಿಯಂತೆ ಮೇ 1ರಂದು ಕಾರ್ಮಿಕ ದಿನಾಚರಣೆ.

ಇದು ದೇಶಾದ್ಯಂತ ಅನ್ವಯವಾಗುತ್ತದೆ. ಮೇ 7ಕ್ಕೆ ಜುಮಾತ್‌ ಉಲ್‌ ವಿದಾ, ಮೇ 13ಕ್ಕೆ ರಮಾlನ್‌-ಈದ್‌, ಮೇ 14ರಂದು ಪರಶುರಾಮ ಜಯಂತಿ/ಬಸವೇಶ್ವರ ಜಯಂತಿ/ ಅಕ್ಷಯ ತೃತೀಯ/ ಈದ್‌ ಉಲ್‌ ಫಿತ್ರಾ, ಮೇ 26 ಬುದ್ಧ ಪೂರ್ಣಿಮೆಯಿರುತ್ತದೆ. ಕರ್ನಾಟಕದ ಪಾಲಿಗೆ ಮೇ 1 ಹಾಗೂ ಮೇ 14 ಸಾರ್ವಜನಿಕ ರಜೆಯಿರುತ್ತದೆ.

ಇದನ್ನೂ ಓದಿ :ಸೋಲಾರ್‌ ಹಗರಣದ ಆರೋಪಿ ಸರಿತಾ ನಾಯರ್‌ಗೆ 6 ವರ್ಷ ಜೈಲು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.