ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳಿಗೆ ತರಬೇತಿ ನೀಡಿದ್ದಾರೆ ನೆದರ್ಲೆಂಡ್‌ನ‌ ವಿವಿಯೊಂದರ ಸಂಶೋಧಕರು

Team Udayavani, May 8, 2021, 10:33 PM IST

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಆ್ಯಮ್‌ಸ್ಟರ್ಡಮ್‌ (ನೆದರ್ಲೆಂಡ್‌): ಕೊರೊನಾ ಎಲ್ಲರನ್ನೂ ಕಾಡಿಸುತ್ತಿರುವಾಗ, ನೆದರ್ಲೆಂಡ್‌ನ‌ ವಾಜೆನಿಂಗೆನ್‌ ವಿಶ್ವವಿದ್ಯಾಲಯದ ಸಂಶೋಧಕರು ವಿಶಿಷ್ಟ ದಾರಿಯೊಂದನ್ನು ಹುಡುಕಿದ್ದಾರೆ. ಇದು ಆಧುನಿಕ ವೈದ್ಯಕ್ರಮ ಅನುಸರಿಸುವ ಸಾಂಪ್ರದಾಯಿಕ ಪದ್ಧತಿಯಲ್ಲ, ಸ್ವಲ್ಪ ಬೇರೆಯದ್ದೇ ಆದ, ಪ್ರಕೃತಿಸಹಜ ಕ್ರಮ, ಆಯುರ್ವೇದಕ್ಕೂ ಹತ್ತಿರ!

ಅಲ್ಲಿನ ಸಂಶೋಧಕರು ಜೇನುನೊಣಗಳಿಗೆ ಕೊರೊನಾಪತ್ತೆ ಹಚ್ಚುವುದಕ್ಕೆ ತರಬೇತಿ ನೀಡಿದ್ದಾರೆ! ಸಂಶೋಧಕರೇ ಹೇಳಿದಂತೆ ಬಡರಾಷ್ಟ್ರಗಳಿಗೆ ಈ ಕ್ರಮ ಬಹಳ ನೆರವಾಗುತ್ತದೆ. ಈ ಹೊಸಕ್ರಮ ಶೇ.95ರಷ್ಟು ಬಾರಿ ನಿಖರ ಫ‌ಲಿತಾಂಶವನ್ನೇ ನೀಡಿದೆಯಂತೆ.

ತರಬೇತಿ ಹೇಗೆ?: 150 ಜೇನುನೊಣಗಳನ್ನು ನಿಗದಿತ ಸ್ಥಳದಲ್ಲಿ ಕೂಡಿ ಹಾಕಲಾಯಿತು. ಪ್ರತೀಬಾರಿ ಕೊರೊನಾ ವೈರಸ್‌ ವಾಸನೆಯನ್ನು ಅವುಗಳ ಅನುಭವಕ್ಕೆ ತರಿಸಿದಾಗ, ಸಕ್ಕರೆ ದ್ರವವನ್ನು ಸವಿಯಲು ನೀಡಲಾಯಿತು. ಕೊರೊನಾ ಇಲ್ಲದ ವಾಸನೆ ಇದ್ದಾಗ, ಸಕ್ಕರೆ ದ್ರವವನ್ನು ನೀಡಲಿಲ್ಲ. ಹೀಗೆ ಗಂಟೆಗಟ್ಟಲೆ ಪ್ರಯೋಗ ಮಾಡಿದಾಗ ಕೊರೊನಾ ವೈರಸ್‌ ಸುಳಿವು ಕಂಡಕೂಡಲೇ ತಮ್ಮ ನಾಲಗೆಯನ್ನು ಹೊರಚಾಚಲು ಶುರು ಮಾಡಿದವು. ಕಡೆಕಡೆಗೆ ಅವುಗಳಿಗೆ ಸಕ್ಕರೆ ದ್ರವವನ್ನು ನೀಡದಿದ್ದಾಗಲೂ ಕೊರೊನಾವನ್ನು ಪತ್ತೆಹಚ್ಚಲು ಶುರು ಮಾಡಿದವು. ಮುಂದೆ ಕ್ಷಣಗಳಲ್ಲಿ ತಮ್ಮ ಪಾಡಿಗೆ ತಾವು ಕೊರೊನಾವನ್ನು ಪತ್ತೆ ಹಚ್ಚಿವೆ.

ಇದನ್ನೂ ಓದಿ :ರಾಜ್ಯದಲ್ಲಿಂದು 47563 ಕೋವಿಡ್ ಹೊಸ ಪ್ರಕರಣ ಪತ್ತೆ: 482 ಜನರ ಸಾವು  

ಆಯುರ್ವೇದಕ್ಕೆ ಹೇಗೆ ಹತ್ತಿರ?: ಆಯುರ್ವೇದದಲ್ಲಿ ಇಂಬಳಗಳನ್ನು (ರಕ್ತಹೀರುವ ಸಣ್ಣ ಹುಳಗಳು) ಕೆಟ್ಟರಕ್ತ ಹೀರುವುದಕ್ಕೆಂದೇ ಸಾಕಲಾಗುತ್ತದೆ. ಯಾರ ಶರೀರದಲ್ಲಿ ಕೆಟ್ಟ ರಕ್ತವಿರುತ್ತದೋ, ಅಂತಹವರಿಗೆ ಕಚ್ಚಲು ಬಿಟ್ಟು ರಕ್ತವನ್ನು ಹೀರಿಸಲಾಗುತ್ತದೆ. ಹೆಚ್ಚುಕಡಿಮೆ ವಾಜೆನಿಂಗೆನ್‌ ವಿವಿ ಕ್ರಮ ಅದನ್ನೇ ಹೋಲುತ್ತದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.