ಗೂಗಲ್‌ ಪ್ಲೇ ಸ್ಟೋರ್‌ನಲ್ಲಿವೆ ಅಪಾಯಕಾರಿ ಆ್ಯಪ್‌ ಗಳು


Team Udayavani, Mar 14, 2021, 7:10 AM IST

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿವೆ ಅಪಾಯಕಾರಿ ಆ್ಯಪ್‌ ಗಳು

ಯೋಚಿಸದೇ ಯಾವುದೇ ಆ್ಯಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡುವುದು, ಇನ್‌ಸ್ಟಾಲ್‌ ಮಾಡುವುದು ತುಂಬಾ ಅಪಾಯಕಾರಿ ಯಾಗಿದೆ. ಈ ಕುರಿತಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಸಂಶೋಧಕರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಬ್ಯಾಂಕ್‌ ಖಾತೆಯನ್ನು ಖಾಲಿ ಮಾಡುವ 8 ಅಪಾಯಕಾರಿ ಆ್ಯಪ್ಲಿಕೇಶನ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವುದು ಕಂಡುಬಂದಿವೆ.

ಗೂಗಲ್‌ಗ‌ೂ ಸಿಗುತ್ತಿಲ್ಲ!
ಗೂಗಲ್‌ ಪ್ಲೇ ಪ್ರೊಟೆಕ್ಟ್ ಗೆ ಈ ಮಾಲ್ವೇರ್‌ ಅನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಚೆಕ್‌ ಪಾಯಿಂಟ್‌ ರಿಸರ್ಚ್‌ ವರದಿ ಮಾಹಿತಿ ನೀಡಿದೆ. 8 ಆ್ಯಪ್ಲಿಕೇಶನ್‌ಗಳ ಮೂಲಕ ಹರಡುತ್ತಿದ್ದ ಮಾಲ್ವೇರ್‌ ಡ್ರಾಪರ್‌ ಅನ್ನು “ಕ್ಲಾಸ್ಟ್‌ 82′ ಎಂದು ಕರೆಯಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅತ್ಯಂತ ಭಯಾನಕ ಸಂಗತಿಯೆಂದರೆ ಡ್ರಾಪರ್‌ ಮೂಲಕ ಹರಡುವ ಮಾಲ್ವೇರ್‌ಗಳು ನೇರವಾಗಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತವೆ. ಈ ಡ್ರಾಪರ್‌ ಅನ್ನು ಗೂಗಲ್‌ ಪ್ಲೇ ಪ್ರೊಟೆಕ್ಟ್‌ನ ಕಣ್ತಪ್ಪಿಸಿ ಒಳನುಸುಳುತ್ತವೆ.

ಈ ಡ್ರಾಪರ್‌ ಎಷ್ಟು ಅಪಾಯಕಾರಿ
ಈ ಡ್ರಾಪರ್‌ ಬಳಕೆದಾರರ ಸ್ಮಾರ್ಟ್‌ ಫೋನ್‌ನಲ್ಲಿ ಏಲಿಯನ್‌ಬಾಟ್‌ (AlienBot) ಬ್ಯಾಂಕರ್‌ ಅನ್ನು ಸ್ಥಾಪಿಸುತ್ತದೆ. ಇದು ಹಣಕಾಸು ಆ್ಯಪ್ಲಿಕೇಶನ್‌ಗಳನ್ನು ದುರ್ಬಳಕೆ ಮಾಡಿಕೊಂಡು “ಕೋಡ್‌’ ಅನ್ನು ಆ್ಯಪ್‌ನ ಒಳಗೆ ಸೇರಿಸಲು ಥರ್ಡ್‌ ಪಾರ್ಟಿಗೆ ಅನುವು ಮಾಡಿಕೊಡುತ್ತದೆ. ಇದು ನಿಮ್ಮ ಮೊಬೈಲ್‌ ಸಾಧನಕ್ಕೆ ಮೂರನೇ ವ್ಯಕ್ತಿಗೆ ಪ್ರವೇಶ ಕಲ್ಪಿಸಲು ನೆರವಾಗುತ್ತದೆ. ಫೋನ್‌ನಲ್ಲಿರುವ ಬ್ಯಾಂಕಿಂಗ್‌ ಆ್ಯಪ್ಲಿಕೇಶನ್‌ಗಳನ್ನು ಇವುಗಳು ಸುಲಭವಾಗಿ ಅಪಹರಿಸಬಹುದಾಗಿದ್ದು, ನಿಮ್ಮ ಹಣಕಾಸಿನ ವಿವರಗಳನ್ನು ಕದಿಯಬಹುದು.

ನಿಮ್ಮ ಫೋನ್‌ ಅವರ ಕೈಗೆ
ಮಾಲ್ವೇರ್‌ಗಳ ಮೂಲಕ ನಿಮ್ಮ ಫೋನ್‌ ಅನ್ನು ಹ್ಯಾಕರ್‌ಗಳು ಇತರ ಕಾರ್ಯಗಳಿಗೆ ಸಹ ಬಳಸ ಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಹೊಸ ಆ್ಯಪ್ಲಿಕೇಶನ್‌ ಅನ್ನೂ ಸ್ಥಾಪಿಸಬಹುದು. ಅಥವಾ ಟೀಮ್‌ವೀವರ್‌ ಮೂಲಕ ನಿಮ್ಮ ಸಾಧನವನ್ನು ನಿಯಂತ್ರಿಸಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಸುರಕ್ಷಿತವಾಗಿಡುವುದು ಹೇಗೆ?
ಮೊದಲು ಸೆಟ್ಟಿಂಗ್‌ಗಳಿಗೆ ಹೋಗಿ ಅಅನಂತರ‌ ಆ್ಯಪ್ಲಿಕೇಶನ್‌ನಲ್ಲಿ ಕೆಳಗೆ ಸಾðಲ್‌ ಮಾಡಿ ಮತ್ತು ಈ ಅನುಮಾನಾಸ್ಪದ ಆ್ಯಪ್ಲಿಕೇಶನ್‌ಗಳನ್ನು (ನೀವು ಬಳಸದೇ ಇರುವ, ಹೊಸ) ಹುಡುಕಿ, ಅಅನಂತರ‌ ಆ್ಯಪ್ಲಿಕೇಶನ್‌ನಲ್ಲಿ ಟ್ಯಾಪ್‌ ಮಾಡಿ ಮತ್ತು ಅನ್‌ಇನ್‌ಸ್ಟಾಲ್‌ ಕ್ಲಿಕ್‌ ಮಾಡಿ. ಇದಲ್ಲದೆ ಬ್ಯಾಂಕಿಂಗ್‌ ಆ್ಯಪ್ಲಿಕೇಶನ್‌ ಮತ್ತು ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಪಾಸ್‌ವರ್ಡ್‌ ಅನ್ನು ಬದಲಾಯಿಸುವುದು ಸಹ ಉತ್ತಮ ಆಯ್ಕೆಯಾಗಿದೆ.

ಯಾವುದು ಆ 8 ಆ್ಯಪ್ಲಿಕೇಶನ್‌?
1 ಕೇಕ್‌ ವಿಪಿಎನ್‌(com.lazycoder.cakevpns)
2 ಪೆಸಿಫಿಕ್‌ ವಿಪಿಎನ್‌ (com.protectvpn.freeapp)
3 ಇ-ವಿಪಿಎನ್‌ (com.abcd.evpnfree)
4 ಬೀಟ್‌ಪ್ಲೇಯರ್‌ (com.crrl.beatplayers)
5 ಕ್ಯುಆರ್‌/ ಬಾರ್‌ಕೋಡ್‌ ಸ್ಕ್ಯಾನರ್‌ MAX (com.bezrukd.qrcodebarcode)
6 ಮ್ಯೂಸಿಕ್‌ ಪ್ಲೇಯರ್‌ (com.revosleap.samplemusicplayers)
7 ಟೂಲ್ಟಿಪ್ನೇಟರ್‌ ಲೈಬ್ರರಿ (com.mistergrizzlys.docscanpro)
8. ಕ್ಯುರೆಕಾರ್ಡರ್‌ (com.record. callvoicere

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.