ChatGPT ತಯಾರಿಸಿದ ಓಪನ್‌ ಎಐ ಕಂಪನಿಯ ಸಿಇಒ ಸ್ಯಾಮ್‌ ಆಲ್ಟ್‌ ಮನ್‌ ಹುದ್ದೆಯಿಂದ ವಜಾ


Team Udayavani, Nov 18, 2023, 10:59 AM IST

ChatGPT ತಯಾರಿಸಿದ ಓಪನ್‌ ಎಐ ಕಂಪನಿಯ ಸಿಇಒ ಸ್ಯಾಮ್‌ ಆಲ್ಟ್‌ ಮನ್‌ ಹುದ್ದೆಯಿಂದ ವಜಾ

ವಾಷಿಂಗ್ಟನ್:‌ ಸುಮಾರು ಒಂದು ವರ್ಷದ ಹಿಂದೆ ChatGPTಯನ್ನು ತಯಾರಿಸಿದ್ದ ಓಪನ್‌ ಎಐ ಕಂಪನಿ ಇದೀಗ ಮೈಕ್ರೋಸಾಫ್ಟ್‌ ಬೆಂಬಲಿತ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲದ ಸಿಇಒ ಸ್ಯಾಮ್‌ ಆಲ್ಟಾಮನ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ತಿಳಿಸಿದೆ.

ಇದನ್ನೂ ಓದಿ:Betting: ಬೆಟ್ಟಿಂಗ್‌ನ ಮಾಸ್ಟರ್‌ ಬುಕ್ಕಿ ಬಂಧನ, 41 ಲಕ್ಷ ರೂ. ವಶ

ಮೈಕ್ರೋಸಾಫ್ಟ್‌ ಬೆಂಬಲಿತ ಓಪನ್‌ ಎಐ ಕಂಪನಿ ತಿಂಗಳಿಗೆ ಕೋಟ್ಯಂತರ ರೂಪಾಯಿ ಆದಾಯಗಳಿಸುತ್ತಿತ್ತು. ಚಾಟ್‌ ಜಿಪಿಟಿ ಎಂಬ ತಂತ್ರಜ್ಞಾನವನ್ನು ಬಿಡುಗಡೆ ಮಾಡುವ ಮೂಲಕ ಟೆಕ್‌ ಲೋಕದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಅದಕ್ಕೆ ಕಾರಣ ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌ ನ ಚಾಟ್‌ ಬೋಟ್‌ ಕೆಲವೇ ಸೆಕೆಂಡ್ಸ್‌ ಗಳಲ್ಲಿ ನಮಗೆ ಬೇಕಾದ ಮಾಹಿತಿ, ಪದ್ಯ, ಕಲೆಯನ್ನು ರಚಿಸಿ ಕೊಡುತ್ತಿರುವುದು.

ಓಪನ್‌ ಎಐ ಕಂಪನಿಯ ಸಿಇಒ ಆಲ್ಟ್‌ ಮನ್‌ (38ವರ್ಷ) ಆಡಳಿತ ಮಂಡಳಿಯೊಂದಿಗೆ ನಿರಂತರವಾದ ಯಾವುದೇ ಸಂಪರ್ಕ ಹೊಂದಿಲ್ಲ. ಅಷ್ಟೇ ಅಲ್ಲ ಕಂಪನಿಯನ್ನು ಮುನ್ನಡೆಸುವ ವಿಶ್ವಾಸವನ್ನು ಕಳೆದುಕೊಂಡಿದ್ದರಿಂದ ಹುದ್ದೆಯಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಓಪನ್‌ ಎಐ ಮಂಡಳಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.

ಓಪನ್‌ ಎಐ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಆಲ್ಟಮನ್‌ ಗೆ ಇಲ್ಲ ಎಂಬುದು ಮಂಡಳಿಗೆ ಮನವರಿಕೆಯಾಗಿದೆ. ಓಪನ್‌ ಎಐ ಕಂಪನಿಗಾಗಿ ಮೈಕ್ರೋಸಾಫ್ಟ್‌ ಬಿಲಿಯನ್‌ ಗಟ್ಟಲೇ ಹಣವನ್ನು ಹೂಡಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.

ಓಪನ್‌ ಎಐ ಕಂಪನಿಗೆ ಸ್ಯಾಮ್‌ ಆಲ್ಟ್‌ ಮನ್‌ ಅವರ ಕೆಲವು ಕೊಡುಗೆಯನ್ನು ಶ್ಲಾಘಿಸಿದ್ದು, ಶೀಘ್ರದಲ್ಲೇ ನೂತನ ಸಿಇಒ ನೇಮಕ ಮಾಡುವುದಾಗಿ ತಿಳಿಸಿದೆ. ಏತನ್ಮಧ್ಯೆ ಆಲ್ಟಮನ್‌ ಅವರ ಸ್ಥಾನಕ್ಕೆ ಹಂಗಾಮಿಯಾಗಿ ಕಂಪನಿಯ ಚೀಫ್‌ ಟೆಕ್ನಾಲಜಿ ಅಧಿಕಾರಿ ಮೀರಾ ಮುರಾಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್

14-uv-fusion

UV Fusion: ಬಪ್ಪನಾಡಿನ ಡೋಲು ಬಾರಿಸು

12-uv-fusion

UV Fusion: ಒಂದು ತಿಂಗಳ ಸಂಬಳ ಹೋಯ್ತು ಕಣಪ್ಪ…

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

X

X ಸಂಸ್ಥೆಯ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ

India records 37.9 ಲಕ್ಷ ವಾಹನ ಮಾರಾಟ: ದಾಖಲೆ

India records 37.9 ಲಕ್ಷ ವಾಹನ ಮಾರಾಟ: ದಾಖಲೆ

you tube 1

AI News: ಯೂಟ್ಯೂಬ್‌ ವಿಡಿಯೋ ಪ್ರಶ್ನೆಗೆ ಎ.ಐ.ಉತ್ತರ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

14-uv-fusion

UV Fusion: ಬಪ್ಪನಾಡಿನ ಡೋಲು ಬಾರಿಸು

12-uv-fusion

UV Fusion: ಒಂದು ತಿಂಗಳ ಸಂಬಳ ಹೋಯ್ತು ಕಣಪ್ಪ…

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.