Karnataka: ಶೇ. 50 ದಂಡ ಪಾವತಿಗೆ ಮತ್ತೆ ಅವಕಾಶ
Team Udayavani, Jul 6, 2023, 6:55 AM IST
ಬೆಂಗಳೂರು: ಸಂಚಾರ ನಿಮಯ ಉಲ್ಲಂಸಿದವರಿಗೆ ಈ ಹಿಂದೆ ಶೇ. 50 ವಿನಾಯಿತಿ ನೀಡಿ ಭಾರೀ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರಕಾರ ಈಗ ಮೂರನೇ ಬಾರಿ ಮತ್ತೂಮ್ಮೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷದ ಫೆ. 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಅದನ್ನು ಸೆ. 9ರ ಒಳಗೆ ಪಾವತಿ ಮಾಡಲು ಸೂಚಿಸಲಾಗಿದೆ.