ಪ್ರಧಾನ ಮಂತ್ರಿಯ ಸಮರ್ಥ ಆಡಳಿತದಿಂದ ದೇಶ ಉನ್ನತ ಸ್ಥಾನಕ್ಕೆ


Team Udayavani, Jul 15, 2017, 3:25 AM IST

14-kbl-10.jpg

ಕುಂಬಳೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಆಡಳಿತದಿಂದ ನಮ್ಮ ದೇಶ ಅತ್ಯುನ್ನತ ಸ್ಥಾನಕ್ಕೇರುತ್ತಿದೆ.ಶತ್ರು ರಾಷ್ಟ್ರಗಳು ಕೂಡಾ ಭಾರತದೊಂದಿಗೆ ಮಿತ್ರತ್ವಕ್ಕೆ ಮುಂದಾಗಿವೆ.ಮುಂದಿನ ಲೋಕಸಭೆ ಮತ್ತು ವಿವಿಧ ರಾಜ್ಯಗಳ ಎಲ್ಲಾ ಚುನಾವಣೆಗಳಲ್ಲೂ ವಿರೋಧ ಪಕ್ಷಗಳು ದುರ್ಬಲಗೊಂಡು ಬಿ.ಜೆ.ಪಿ. ಜಯಭೇರಿ ಗಳಿಸಲಿದೆ.ಎಂಬುದಾಗಿ ಬಿ.ಜೆ.ಪಿ.ರಾಜ್ಯ ಮಾಜಿ ಅಧ್ಯಕ್ಷ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್‌ ಹೇಳಿದರು.

ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ ಸಭಾಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಮೂರು ವರ್ಷದ ಕೇಂದ್ರದ ಸಮರ್ಥ ಬಿ.ಜೆ.ಪಿ.ಆಡಳಿತದಲ್ಲಿ ಹಲವಾರು ಜನಪರ ಆಡಳಿತದಿಂದ ದೇಶ ಸುಭಿಕ್ಷೆಯತ್ತ ಸಾಗುತ್ತಿದೆ.ಇನ್ನು ಮುಂದಿನ ಆಡಳಿತ ದಿನದಲ್ಲಿ ಕೇಂದ್ರ ಸರಕಾರ ಇನ್ನಷ್ಟು ಜನಕ್ಷೇಮ ಯೋಜನೆಗಳನ್ನು ಬಡವರಿಗೆ ಕೊಡುಗೆಯಾಗಿ ನೀಡಲಿದೆ. ಮುಂದಿನ ಯುಗ ಬಿಜೆ.ಪಿ. ಯುಗವಾಗಲಿದೆ ಎಂದರು.

ಕೇರಳದಲ್ಲಿ  ಮುಂದಿನ  ದಿನಗಳಲ್ಲಿ ಎಡಬಲ ಉಭಯ ರಂಗಗಳು ಪರಸಪರ ಕಚ್ಚಾಟದಿಂದ ಛಿದ್ರಗೊಳ್ಳ ಲಿವೆ. ಸಿ.ಪಿ.ಎಂ. ಜನದ್ರೋಹಿ ದುರಾಡಳಿತದಿಂದ ಆ ಪಕ್ಷದೊಳಗೆ ಅಂತಃಕಲಹ ಹೆಚ್ಚುತ್ತಿದೆ.ದೇಶದ ಏಕೈಕ ಸಿಪಿಎಂ ಆಡಳಿತ ಕೂಡ ಕೊನೆಗೊಳ್ಳಲಿದೆ. ಇಲ್ಲಿ ಮುಂದೆ ಬಿ.ಜೆ.ಪಿ. ತಾವರೆ ಅರಳಲಿದೆ ಎಂದರು.

ಬಿ.ಜೆ.ಪಿ. ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ , ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನ್ಯಾಯವಾದಿ ವಿ. ಶ್ರೀಕಾಂತ್‌, ಉಪಾಧ್ಯಕ್ಷೆ ಸರೋಜಾ ಆರ್‌.ಬಲ್ಲಾಳ್‌, ಕಾರ್ಯದರ್ಶಿ ಪಿ. ರಮೇಶ್‌, ಪರಿಶಿಷ್ಟ ಕಾಜಿ ವರ್ಗ ಜಿಲ್ಲಾಧ್ಯಕ್ಷ ಎ.ಕೆ. ಕಯ್ನಾರ್‌, ಮಂಡಲಾಧ್ಯಕ್ಷ ಬಾಬು ಮಾಸ್ಟರ್‌, ಯುವ ಮೋರ್ಚಾ ನಾಯಕರಾದ ಎಂ. ವಿಜಯ ಕುಮಾರ್‌ ರೈ, ಸುಮಿತ್‌ ರಾಜ್‌ ಪೆರ್ಲ, ಮಹಿಳಾ ಮೋರ್ಚಾ ನಾಯಕಿಯರಾದ ಪುಷ್ಪಾ ಆಮೆಮಕ್ಕಳ, ಪ್ರೇಮಲತಾ ಎಸ್‌., ಕೆ. ಜಯಲಕ್ಷ್ಮಿ ಭಟ್‌, ಜಯಂತಿ ಟಿ. ಶೆಟ್ಟಿ,ಆಶಾಲತಾ ಮಲ್ಲಿಕಾ ರೈ ಉಪಸ್ಥಿತರಿದ್ದರು. ಮುರಳೀಧರ ಯಾದವ್‌ ಸ್ವಾಗತಿಸಿದರು. ಆದರ್ಶ್‌ ಬಿ.ಎಂ.ವಂದಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.