ಉಪ್ಪಳ ರೈಲು ನಿಲ್ದಾಣ ಡಿ ಗ್ರೇಡ್ ಆಗುವ ಆತಂಕಬೇಡ: ಕೃಷ್ಣದಾಸ್
Team Udayavani, Oct 12, 2019, 5:53 AM IST
ಕುಂಬಳೆ: ಉಪ್ಪಳ ರೈಲು ನಿಲ್ದಾಣ ವನ್ನು ಡಿ ಗ್ರೇಡ್ ಮಾಡುವ ಪ್ರಚಾರ ಹರಿ ದಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ರೈಲ್ವೇ ಇಲಾ ಖೆಯ ನಿಲುವಿನ ಕುರಿತು ಆತಂಕ ಬೇಡ ವೆಂಬುದಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ರೈಲ್ವೇ ಪಿಎಸಿ ಚೆಯರ್ಮನ್ ಪಿ.ಕೆ. ಕೃಷ್ಣದಾಸ್ ಅವರು ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಮತ್ತು ಪ್ರಯಾಣಿಕರಿಗೆ ಭರವಸೆ ನೀಡಿದರು.
ನಿಲ್ದಾಣ ಡಿ ಗ್ರೇಡ್ ಮಾಡುವುದಿಲ್ಲ. ಉಪ್ಪಳ ನಿಲ್ದಾಣದಲ್ಲಿ ಪ್ರಚಲಿತ ನಿಲುಗಡೆ ಇರುವ ಎಲ್ಲ ರೈಲುಗಳ ನಿಲುಗಡೆಯಲ್ಲಿ ಬದಲಾವಣೆ ಇಲ್ಲ. ನೌಕರರ ವರ್ಗಾವಣೆ ಇಲ್ಲವೆಂಬುದಾಗಿ ಉನ್ನತ ರೈಲ್ವೇ ಅಧಿಕಾರಿಗಳು ತನಗೆ ಭರವಸೆ ನೀಡಿರುವುದಾಗಿಯೂ, ಮಂಗಳೂರಿನಿಂದ ಕಣ್ಣೂರಿಗೆ ಹೊಸ ರೈಲು ಯಾನದ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸುವುದಾಗಿ ಕೃಷ್ಣದಾಸ್ ಭರವಸೆ ನೀಡಿದರು. ಕೃಷ್ಣದಾಸ್ರವರು ಉಪ್ಪಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್ ಮಾಡಿದ್ರಾ ಸಮಂತಾ?: ಟ್ರೆಂಡ್ ಆದ ಸ್ಯಾಮ್
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ